ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ
Team Udayavani, Mar 22, 2019, 1:35 AM IST
ಕಲಬುರಗಿ:ಸಾಲಬಾಧೆ ತಾಳದೆ ರೈತರೊಬ್ಬರು ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜೇವರ್ಗಿ ತಾಲೂಕಿನ ಸುಂಬಡ ಗ್ರಾಮದಲ್ಲಿ ಮಂಗಳವಾರ
ನಡೆದಿದೆ.
ಗುರುಲಿಂಗಪ್ಪ ಖಾನಗೌಡರ ಆತ್ಮಹತ್ಯೆ ಮಾಡಿಕೊಂಡ ರೈತ.