ನಿಸರ್ಗದಲ್ಲಿ ಯಾಂತ್ರೀಕರಣ ತಪ್ಪಬೇಕಿದೆ: ಬಣ್ಣದ ಮಠ‌ ಶ್ರೀ


Team Udayavani, Jan 20, 2019, 11:24 AM IST

20-january-21.jpg

ಶಿರಸಿ: ಗೋವಿನ, ಜಾನುವಾರು ರಕ್ಷಣೆಗೆ ಮುಂದಾದರೆ ಕೃಷಿ ಕೂಡ ಸಮೃದ್ಧವಾಗುತ್ತದೆ. ಕೃಷಿಯ ಉಳಿವಿಗೆ ಅದೊಂದೇ ಮಾರ್ಗ ಎಂದು ಬಣ್ಣದ ಮಠದ ಶಿವಲಿಂಗ ಸ್ವಾಮೀಜಿ ಆಶಿಸಿದರು. ಅವರು ದಾಸನಕೊಪ್ಪದಲ್ಲಿ ಶಿರಸಿ ಎಪಿಎಂಸಿ ಹಮ್ಮಿಕೊಂಡ ರೈತ ಸಮಾವೇಶ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ನೀಡಿ ಆಶೀರ್ವಚನ ನುಡಿದರು.

ನಿಸರ್ಗ ಅರಿತು ಕೃಷಿ ಮಾಡಬೇಕು. ಅದು ಬಿಟ್ಟು ಪಾಶ್ಚಾತ್ಯ ಕೃಷಿಗೆ ಮಾರು ಹೋಗಿದ್ದು ಸಮಸ್ಯೆಗೆ ಮೂಲ ಕಾರಣ. ನಮ್ಮ ನೆಲದ ಕೃಷಿ ಪದ್ಧತಿ ನಮ್ಮ ಉಳಿವಿನ ದಾರಿ ಎಂದ ಅವರು, ಕೃಷಿಕನ ಸಾಲದ ಶೂಲಕೆ ಯಂತ್ರಗಳೂ ಕಾರಣ. ಕೃಷಿ ಅಧ್ಯಯನ ಮಾಡದೇ ಹೊರಗಿನ ಆಡಂಬರಕ್ಕಾಗಿ ರೈತ ಮುಂದಾಗಿದ್ದೇ ಹಲವು ಸಮಸ್ಯೆಗೆ ಕಾರಣ. ಇಂದು ಆತ್ಮಹತ್ಯೆಯಂತಹ ಸಮಸ್ಯೆಗೆ ಬಂದು ತಲುಪಿದ್ದೇವೆ. ಇದೇ ಮುಂದುವರಿದರೆ ಮುಂದೆ ಉಳುಮೆ ಮಾಡಲೂ ದನ ಕರುಗಳೇ ಸಿಗಲ್ಲ. ಯಂತ್ರಕ್ಕೆ ಇಂಧನ ಸಮಸ್ಯೆ ಕೂಡ ಆಗುತ್ತವೆ. ನಿಸರ್ಗದಲ್ಲಿ ಯಾಂತ್ರೀಕರಣ ಜಗತ್ತಿಗೆ ಬೀಳುವದು ತಪ್ಪಬೇಕಿದೆ ಎಂದೂ ಸಲಹೆ ಮಾಡಿದರು.

ನಮ್ಮ ಕೃಷಿ ಸವಾಲು ಹಾಗೂ ಸಮಸ್ಯೆ ನಿವಾರಣೆಗೆ ಭಾರತದ ಸನಾತನ ಪರಂಪರೆಯಲ್ಲಿ ಮಹತ್ವದ್ದಾದ ಗೋವುಗಳನ್ನು ಸಾಕಬೇಕು. ಜಾನುವಾರುಗಳಿಗೂ ಅನುಕೂಲ ಆಗುವ ಕೃಷಿ ಮಾಡಬೇಕು ಎಂದರು. ಎಪಿಎಂಸಿ ಅಧ್ಯಕ್ಷ ಸುನೀಲ ನಾಯ್ಕ ಅಧ್ಯಕ್ಷತೆ ವಹಿಸಿ, ಎರಡು ದಿನಗಳ ರೈತ ಸಮಾವೇಶದಲ್ಲಿ, ಆರೋಗ್ಯ ಶಿಬಿರ, ರೈತ ಮಾಹಿತಿ, ಕೃಷಿ ಯಂತ್ರೋಪಕರಣಗಳ ಮಾಹಿತಿ, ರೈತರು ಹಾಗೂ ವಿಜ್ಞಾನಿಗಳ ಸಮಾಗಮ ಇಲ್ಲಾಗಿದೆ ಎಂದರು. ಕೃಷಿಕ ಸಮಾಜದ ಅಧ್ಯಕ್ಷ ಎಸ್‌.ಎನ್‌. ಭಟ್ಟ ಬಿಸಲಕೊಪ್ಪ, ತಾ.ಪಂ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಉಪಾಧ್ಯಕ್ಷ ಚಂದ್ರು ಎಸಳೆ, ಜಿಪಂ ಸದಸ್ಯರಾದ ಉಷಾ ಹೆಗಡೆ, ಬಸವರಾಜ್‌ ದೊಡ್ಮನಿ, ರೂಪಾ ನಾಯಕ, ಧಾರವಾಡ ಒಕ್ಕೂಟ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಎಲ್‌.ಆರ್‌. ಹೆಗಡೆ ಮತ್ತಿಹಳ್ಳಿ, ರವೂಫಸಾಬ, ಪ್ರಶಾಂತ ಗೌಡ, ಸವಿತಾ ಹುಳಗೋಳ ಇತರರು ಇದ್ದರು. ಗಿರಿಧರ ಕಬ್ನಳ್ಳಿ ನಿರ್ವಹಿಸಿದರು.

ಪ್ರದರ್ಶನ: ಮೊಟೊಕಾಟ್, ಟ್ರಾಕ್ಟರ್‌, ಪವರ್‌ ಸ್ಪ್ರೆ ಸೇರದಂತೆ ಕೃಷಿ ಯಾಂತ್ರೀಕರಣ, ಕೃಷಿ ಸಂಬಂತ ವಸ್ತುಗಳ, ಕೃಷಿ ಇಲಾಖೆಗಳ, ಜಾನುವಾರುಗಳು, ನೇಗಿಲು, ಚಕ್ಕಡಿಗಾಡಿಗಳು ಪ್ರದರ್ಶನಗಳು ಗಮನ ಸೆಳೆದವು. ಮಂಗಳೂರು ದೇರಳಕಟ್ಟೆ ಆಸ್ಪತ್ರೆಯ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ಕೂಡ ನಡೆದವು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.