ವಿಷಪೂರಿತ ಹಾವಿನ ಕಡಿತ; ಖ್ಯಾತ ಕೋಬ್ರಾ ಕಿಸ್ಸರ್ ಅಬು ಝರೀನ್ ಸಾವು


Team Udayavani, Mar 19, 2018, 12:30 PM IST

Snake.jpg

ಕೌಲಲಾಂಪುರ:ಕೋಬ್ರಾ ಕಿಸ್ಸರ್ ಎಂದೇ ಖ್ಯಾತಿ ಪಡೆದಿದ್ದ ಮಲೇಷ್ಯಾದ ಅಬು ಝರೀನ್ ಹುಸೈನ್ (33ವರ್ಷ) ವಿಷಪೂರಿತ ಹಾವು ಕಡಿದು ದುರಂತ ಸಾವನ್ನ ಕಂಡಿರುವ ಘಟನೆ ನಡೆದಿದೆ.

ಹಾವುಗಳ ಜತೆಯೇ ಹೆಚ್ಚು ಒಡನಾಡ ಇಟ್ಟುಕೊಂಡಿದ್ದ ಹುಸೈನ್, ಹಾವುಗಳನ್ನು ಪಳಗಿಸೋದರಲ್ಲಿ ಎತ್ತಿದ ಕೈ..ಹೀಗೆ 2016ರಲ್ಲಿ ಥಾಯ್ ಮಾಧ್ಯಮದಲ್ಲಿ ಹುಸೈನ್ ಬಗ್ಗೆ ವಿಶೇಷ ವರದಿ ಪ್ರಕಟವಾಗಿತ್ತು.

ಬಳಿಕ ಯುನೈಟೆಡ್ ಕಿಂಗ್ ಡಮ್ ನ ಹಲವಾರು ಟ್ಯಾಬ್ಲೊಯ್ಡ್ ಪತ್ರಿಕೆಗಳು “ಹಾವಿನ ಜತೆ ಮದುವೆಯಾದ ಥಾಯ್ ವ್ಯಕ್ತಿ ಹುಸೈನ್ “ ಎಂಬ ತಲೆಬರಹದಡಿ ವರದಿ ಪ್ರಕಟಿಸಿದ್ದವು. ಹುಸೈನ್ ಹಾವು ಜತೆ ಸಮಯ ಕಳೆಯುತ್ತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಆಗ ಹರಿದಾಡಿದ್ದವು.

ಹಾವುಗಳ ಚಲನವಲನ, ಹಾವಭಾವ ಪರೀಕ್ಷಿಸುವ ನಿಟ್ಟಿನಲ್ಲಿಯೇ ಹುಸೈನ್ ನಾಲ್ಕು ಹಾವುಗಳನ್ನು ಮನೆಯಲ್ಲಿಯೇ ತನ್ನ ಜತೆಗೆ ಇಟ್ಟುಕೊಂಡಿರುವುದಾಗಿ ವರದಿಗಾರರಿಗೆ ಅಂದು ತಿಳಿಸಿದ್ದ.

ಹಾವಿನ ಜತೆ ಮದುವೆ ಸುಳ್ಳು ಸುದ್ದಿ ಎಂದಿದ್ದ ಹುಸೈನ್:

ಹಾವಿನ ಜತೆ ನಾನು ಮದುವೆಯಾಗಿದ್ದೇನೆ ಎಂದು ಮಾಧ್ಯಮಗಳಲ್ಲಿ ಬಂದ ವರದಿಯನ್ನು ಹುಸೈನ್ ಅಲ್ಲಗಳೆದಿರುವುದಾಗಿ ದ ಸನ್ ಪತ್ರಿಕೆ ವರದಿ ಮಾಡಿದೆ. ಪ್ರಾಣಿಗಳ ಜತೆಗಿನ ತನ್ನ ಪ್ರೀತಿ ಸಹಜವಾದದ್ದು ಎಂದು ಹುಸೈನ್ ತಿಳಿಸಿದ್ದರು.

ಯಾವ ಮನುಷ್ಯನೂ ಹಾವಿನ ಜತೆ ಮದುವೆಯಾಗಲಾರ. ಆ ಸುದ್ದಿ ನಿಜಕ್ಕೂ ಸುಳ್ಳು. ಬೇರೆ, ಬೇರೆ ನಂಬಕೆಗೆ ಅನುಗುಣವಾಗಿ ಸುದ್ದಿಯನ್ನು ತಿರುಚಿ ಬರೆದಿರಬಹುದು. ನಾನು ಮಾನವೀಯ ನೆಲೆಯಲ್ಲಿ ಆಸಕ್ತಿ ಹೊಂದಿರುವವನು, ಹಾಗೆಯೇ ಮನುಷ್ಯನಾಗಿಯೇ ನಾನು ಯಾವಾಗ ಮದುವೆಯಾಗಬೇಕೋ ಆ ವೇಳೆ ವಿವಾಹವಾಗುವುದಾಗಿ ಹುಸೈನ್ ತಿಳಿಸಿರುವುದಾಗಿ ಸನ್ ವರದಿ ವಿವರಿಸಿದೆ.

ದುರಂತ ಸಾವು:

ಮಲೇಷ್ಯಾದ ಸ್ಥಳೀಯ ಅಗ್ನಿಶಾಮಕ ದಳದಲ್ಲಿ ಕಿಂಗ್ ಕೋಬ್ರಾ ಸ್ಕ್ವಾಡ್ ನ ಮುಖ್ಯಸ್ಥರಾಗಿ ಹುಸೈನ್ ಕಾರ್ಯನಿರ್ವಹಿಸುತ್ತಿದ್ದರು. ಅಲ್ಲಿ ಅಗ್ನಿಶಾಮಕ ದಳದ ತಮ್ಮ ಸಹೋದ್ಯೋಗಿಗಳಿಗೆ ಹುಸೈನ್ ಹಾವುಗಳಿಗೆ ಯಾವುದೇ ನೋವು, ತೊಂದರೆ ಕೊಡದೆ ಹಿಡಿಯುವುದು ಹೇಗೆ ಎಂಬುದನ್ನು ಕಲಿಸಿಕೊಡುತ್ತಿದ್ದರು.

ವಿಪರ್ಯಾಸ ಬೆನ್ ಟೋಂಗ್ ನಲ್ಲಿ ಹಾವು ಹಿಡಿಯುವ ಕಾರ್ಯಾಚರಣೆ ವೇಳೆಯೇ ವಿಷಪೂರಿತ ಹಾವೊಂದು ಹುಸೈನ್ ಗೆ ಕಚ್ಚಿತ್ತು. ಆಸ್ಪತ್ರೆಗೆ ಸೇರಿಸಿದರೂ ಕೂಡಾ ಚಿಕಿತ್ಸೆ ಫಲಕಾರಿಯಾಗದೆ ಹುಸೈನ್ ಕೊನೆಯುಸಿರೆಳೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಟಾಪ್ ನ್ಯೂಸ್

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.