ಉಡುಪಿ ಶ್ರೀಕೃಷ್ಣಮಠದಲ್ಲಿ ಗರಿಗೆದರಿದ ಶ್ರೀಕೃಷ್ಣಾಷ್ಟಮಿ ಸಂಭ್ರಮ
Team Udayavani, Aug 23, 2019, 3:02 PM IST
ಶ್ರೀಕೃಷ್ಣಜನ್ಮಾಷ್ಠಮಿ ಎಂದರೆ ಕೇವಲ ಆಚರಣೆ ಮಾತ್ರವಲ್ಲ. ಅದರೊಂದಿಗೆ ಆತ ಕಲಿಸಿದ ಜೀವನಾನುಭವಗಳ ಮೆಲುಕು ಕೂಡಾ ಆಗಿದೆ. ಒಬ್ಬ ಮಾರ್ಗದರ್ಶಕನಾಗಿ, ಆಪದ್ಭಾಂದವನಾಗಿ, ಸ್ನೇಹಿತನಾಗಿ ತೋರಿದ ದಾರಿ ನಮ್ಮೆಲ್ಲರ ಜೀವನಕ್ಕೆ ಪೂರಕವಾಗಿದ್ದೇ ಆಗಿದೆ. ನೂರಾರು ಲೀಲೆಗಳ ಮೂಲಕ ಜಗತ್ತಿಗೆ ವಿವಿಧ ರೀತಿಯ ಸಂದೇಶ ನೀಡಿದ ಗೋವಿಂದನ ಜನ್ಮಾಷ್ಠಮಿಯ ಸಂಭ್ರಮ ಉಡುಪಿಯಲ್ಲೂ ಮನೆ ಮಾಡಿದೆ. ಕೃಷ್ಣಮಠದ ಬೀದಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಗರಿಗೆದರತೊಡಗಿದೆ..ಅದರ ನೋಟದ ಒಂದು ವೀಡಿಯೋ ಝಲಕ್ ಇಲ್ಲಿದೆ…
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!
ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು
ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ
Daily Horoscope: ಉದ್ಯೋಗದಲ್ಲಿ ಜವಾಬ್ದಾರಿಗಳ ಸಮರ್ಥ ನಿರ್ವಹಣೆ
Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು