ಸುಖ, ದುಃಖ ಹಂಚಿಕೊಳ್ಳಲು ಇರಲು ಅಮ್ಮ ನಮಗೆ ದೇವರು ಕೊಟ್ಟ ವರ…

ನಾನು ನಿರೀಕ್ಷಿಸಿದ ಸಂಭ್ರಮವಿರಲಿಲ್ಲ . ಅವಳ ಸಂಭ್ರಮ ನೋಡಿದ್ದು ನಾನು ಸ್ನಾತಕೋತ್ತರ ಪದವಿ ಗಳಿಸಿದಾಗ.

Team Udayavani, May 10, 2020, 9:49 AM IST

ಸುಖ, ದುಃಖ ಹಂಚಿಕೊಳ್ಳಲು ಇರಲು ಅಮ್ಮ ನಮಗೆ ದೇವರು ಕೊಟ್ಟ ವರ

Representative Image

ನಮ್ಮ ಜೀವನದ ವಿವಿಧ ಘಟ್ಟದಲ್ಲಿ ಶಿಕ್ಷಕಿಯಾಗಿ ,ಗೆಳತಿಯಾಗಿ ,ಆಪ್ತಸಮಾಲೋಚಕಿಯಾಗಿ ಕಾರ್ಯನಿರ್ವಹಿಸುವ ಅಮ್ಮನಿಗೆ ಯಾವ ಉಡುಗೊರೆ ಕೊಟ್ಟರೆ ಅವಳಿಗೆ ಅವಿಸ್ಮರಣೀಯ ಆಗಬಹುದು ಹೇಳಿ? ಮನಸ್ಸಿಗೆ ಖುಷಿಯಾದಾಗ ಸಂಭ್ರಮಿಸಲು ಅಮ್ಮ ಬೇಕು ,ಬೇಜರಾದಾಗಲಂತೂ ಸಂತೈಸಲು ಅಮ್ಮ ಬೇಕೇ ಬೇಕು . ಬೈದಾಗ ಬೇಡವಾಗುವ ಅಮ್ಮ ಇಷ್ಟವಾದ ತಿಂಡಿಮಾಡಿಕೊಡುವಾಗ ಪ್ರೀತಿಪಾತ್ರಳಾಗುವಳು. ಹೀಗೆ ಸುಖ:,ದುಃಖ:,ಸಿಟ್ಟು ,ಆನಂದಗಳನ್ನು ಹಂಚಿಕೊಳ್ಳಲು ಇರುವ ಅಮ್ಮ ನಮಗೆ ದೇವರು ಕೊಟ್ಟ ವರವೇ ಸರಿ .

ನನ್ನ ಏಳಿಗಾಗಿ ತನ್ನ ಆಸೆ ಆಕಾಂಕ್ಷೆಗಳನ್ನು ಅದುಮಿಟ್ಟ ಅಮ್ಮನಿಗೆ, ಕೆಲಸಕ್ಕೆ ಸೇರಿದ ನಂತರ ಹಲವಾರು ರೀತಿಯ ಉಡುಗೊರೆಯನ್ನು ಕೊಟ್ಟೆ, ಅವಳಿಗೆ ಖುಷಿಯಾಯಿತು. ಆದರೆ ನಾನು ನಿರೀಕ್ಷಿಸಿದ ಸಂಭ್ರಮವಿರಲಿಲ್ಲ . ಅವಳ ಸಂಭ್ರಮ ನೋಡಿದ್ದು ನಾನು ಸ್ನಾತಕೋತ್ತರ ಪದವಿ ಗಳಿಸಿದಾಗ. ಕೆಲಸಕ್ಕೆ ಸೇರಿ ಒಳ್ಳೆಯ ಶಿಕ್ಷಕಿ ಎಂದು ಕರೆಸಿಕೊಂಡಾಗ ಮತ್ತೆ ಚಿಕ್ಕವಳಿರುವಾಗ ಸೈಕಲ್ ಬಿಡಲು ಪುಕ್ಕಲಿಯಾದ ನಾನು ದ್ವಿಚಕ್ರ ವಾಹನ ಕಲಿತು ಅವಳನ್ನು ಹಿಂದೆ ಕೂರಿಸಿಕೊಂಡು ತಿರುಗಿಸಿದಾಗ . ಆಗ ಗೊತ್ತಾಯಿತು ಅಮ್ಮನಿಗೆ ನಾನು ಕೊಡುವ ಭೌತಿಕ ಉಡುಗೊರೆಗಳಿಗಿಂತ ನಾನು ನನ್ನ ಜೀವನದಲ್ಲಿ ಮಾಡಿರುವ ಸಾಧನೆಗಳೇ ಅವಳಿಗೆ ನಾನು ಕೊಡುವ ವಿಶೇಷ ಉಡುಗೊರೆಯಾಗಿಯೆ೦ದು.

ಹೌದಲ್ಲವೇ, ನಾವು ಒಂದು ಬೀಜ ಬಿತ್ತಿದಾಗ ಅಥವಾ ಒಂದು ಗಿಡ ನೆಟ್ಟಾಗ ಅದರ ಬೆಳವಣಿಗೆಯನ್ನು ನೋಡಿ ಹೇಗೆ ಖುಷಿಪಡುತ್ತೀವೆಯೋ ಹಾಗೆ ನಮ್ಮನ್ನು ಬೆಳೆಸಲು ಜೀವ ತೇಯ್ದ ಅಮ್ಮ ನಮ್ಮ ಅಭಿವೃದ್ಧಿಯನ್ನು ಕಂಡು ಸಂತೋಷಪಡುತ್ತಾಳೆ .

ನನ್ನ ಅನುಭವದ ಪ್ರಕಾರ ಮಕ್ಕಳು ಒಬ್ಬ ಸತ್ಪ್ರಜೆಯಾಗುವುದು ತಾಯಿಯ ಸುಖ:ದುಃಖಗಳನ್ನು ಹಂಚಿಕೊಳ್ಳುವುದು ಅವಳಿಗೆ ನೀಡುವ ಒಂದು ಅತ್ಯಮೂಲ್ಯವಾದ ಉಡುಗೊರೆಯಾಗಿದೆ.

ರಾಧಿಕಾ ಮಲ್ಯ
ಉಡುಪಿ

ಟಾಪ್ ನ್ಯೂಸ್

Bidar; ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೂಸರ್ ವಾಹನ; ಮೂವರು ಸ್ಥಳದಲ್ಲೇ ಸಾವು

Bidar; ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೂಸರ್ ವಾಹನ; ಮೂವರು ಸ್ಥಳದಲ್ಲೇ ಸಾವು

panchamsali

Vijayapura; ಶನಿವಾರ ಇಂಚಗೇರಿಯಲ್ಲಿ ಪಂಚಮಸಾಲಿ ಸಮಾವೇಶ; ಕಾಂಗ್ರೆಸ್‌ಗೆ ಬೆಂಬಲ ಎಂದ ನಾಯಕರು

Americaದ ವಿವಿಯಲ್ಲಿ ತೀವ್ರಗೊಂಡ ಪ್ಯಾಲೆಸ್ತೀನ್‌ ಪರ ಪ್ರತಿಭಟನೆ; ನೂರಾರು ಮಂದಿ ಬಂಧನ

Americaದ ವಿವಿಯಲ್ಲಿ ತೀವ್ರಗೊಂಡ ಪ್ಯಾಲೆಸ್ತೀನ್‌ ಪರ ಪ್ರತಿಭಟನೆ; ನೂರಾರು ಮಂದಿ ಬಂಧನ

ಇನ್ನು 24 ಗಂಟೆಗಳಲ್ಲಿ ಅಮೇಥಿ, ರಾಯ್‌ಬರೇಲಿ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಪ್ರಕಟ…

LS Polls: ಇನ್ನು 24 ಗಂಟೆಯಲ್ಲಿ ಅಮೇಥಿ, ರಾಯ್‌ಬರೇಲಿ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಫೈನಲ್

LokSabha: ಒಂದೇ ಒಂದು ಪಕ್ಷ 272 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಿಲ್ಲ: ಪ್ರಧಾನಿ ವ್ಯಂಗ್ಯ

LokSabha: ಒಂದೇ ಒಂದು ಪಕ್ಷ 272 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಿಲ್ಲ: ಪ್ರಧಾನಿ ವ್ಯಂಗ್ಯ

ಅಸ್ಸಾಂನಲ್ಲಿ ಅಭಿವೃದ್ಧಿ ಒಂದನ್ನು ಬಿಟ್ಟು ಬೇರೆಲ್ಲಾ ಮಾಫಿಯಾಗಳು ನಡೆಯುತ್ತಿವೆ: ಪ್ರಿಯಾಂಕಾ

ಅಸ್ಸಾಂನಲ್ಲಿ ಅಭಿವೃದ್ಧಿ ಒಂದನ್ನು ಬಿಟ್ಟು ಬೇರೆಲ್ಲಾ ಮಾಫಿಯಾಗಳು ನಡೆಯುತ್ತಿವೆ: ಪ್ರಿಯಾಂಕಾ

Ayodhya: ಅಯೋಧ್ಯೆ ಬಾಲ ರಾಮನಿಗೆ ವಿಶೇಷ ಆರತಿ ಬೆಳಗಿದ ರಾಷ್ಟ್ರಪತಿ ಮುರ್ಮು

Ayodhya: ಅಯೋಧ್ಯೆ ಬಾಲ ರಾಮನಿಗೆ ವಿಶೇಷ ಆರತಿ ಬೆಳಗಿದ ರಾಷ್ಟ್ರಪತಿ ಮುರ್ಮು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಗು ಹುಟ್ಟಿದಾಗ ಕಣ್ಣು ಕಲ್ಪನೆಗೆ ಬಂದಾಗ ಮೊದಲು ಕಾಣುವ ಮುಖವೇ ಅಮ್ಮನದ್ದು

ಮಗು ಹುಟ್ಟಿದಾಗ ಕಣ್ಣು ಕಲ್ಪನೆಗೆ ಬಂದಾಗ ಮೊದಲು ಕಾಣುವ ಮುಖವೇ ಅಮ್ಮನದ್ದು

‘ಮಾತೃದೇವೋಭವ’: ಅಮ್ಮನ ಬಗ್ಗೆ ಹೇಳಲು ಪದಗಳೇ ಸಾಲದು…. ಅವಳಿಗೆ ಅವಳೇ ಸಾಟಿ….

‘ಮಾತೃದೇವೋಭವ’: ಅಮ್ಮನ ಬಗ್ಗೆ ಹೇಳಲು ಪದಗಳೇ ಸಾಲದು…. ಅವಳಿಗೆ ಅವಳೇ ಸಾಟಿ….

ನೋವಲ್ಲಿ ಶೋಕ ಸಾಗರವೇ ಬಂದರು ದಾರಿ ಸವೆಸಿ ಕಂದನ ಬರಸೆಳೆದಪ್ಪುವಳು

ನೋವಲ್ಲಿ ಶೋಕ ಸಾಗರವೇ ಬಂದರು ದಾರಿ ಸವೆಸಿ ಕಂದನ ಬರಸೆಳೆದಪ್ಪುವಳು

Mother-09

ನಾನು ಅಮ್ಮನ ಕನಸಿನಲ್ಲಿ ಎಚ್ಚರವಾಗಿರುತ್ತೇನೆ, ಅವಳು ನನ್ನ ಕನಸಿನಲ್ಲಿ ಎಚ್ಚರವಾಗಿರುತ್ತಾಳೆ

Mother-08

ನವಮಾಸ ನಮ್ಮನ್ನು ಹೊತ್ತು, ಹೆರುವ ಆಕೆಗೆ ಕೇವಲ ಒಂದು ದಿನ ಇತ್ತರೆ ಸಾಕೇ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bidar; ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೂಸರ್ ವಾಹನ; ಮೂವರು ಸ್ಥಳದಲ್ಲೇ ಸಾವು

Bidar; ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೂಸರ್ ವಾಹನ; ಮೂವರು ಸ್ಥಳದಲ್ಲೇ ಸಾವು

2-uv-fusion

UV Fusion: ಸದ್ಗತಿಯ ಹಾದಿಯಲ್ಲಿ ನೆಮ್ಮದಿಯ ಹಾಸು

ಕೊಳವೆ ಬಾವಿ ಕೊರೆಯಲು ಹೆಚ್ಚಿದ ಬೇಡಿಕೆ; ನದಿಗಳ ಒಡಲು ಬರಿದು

ಕೊಳವೆ ಬಾವಿ ಕೊರೆಯಲು ಹೆಚ್ಚಿದ ಬೇಡಿಕೆ; ನದಿಗಳ ಒಡಲು ಬರಿದು

panchamsali

Vijayapura; ಶನಿವಾರ ಇಂಚಗೇರಿಯಲ್ಲಿ ಪಂಚಮಸಾಲಿ ಸಮಾವೇಶ; ಕಾಂಗ್ರೆಸ್‌ಗೆ ಬೆಂಬಲ ಎಂದ ನಾಯಕರು

Americaದ ವಿವಿಯಲ್ಲಿ ತೀವ್ರಗೊಂಡ ಪ್ಯಾಲೆಸ್ತೀನ್‌ ಪರ ಪ್ರತಿಭಟನೆ; ನೂರಾರು ಮಂದಿ ಬಂಧನ

Americaದ ವಿವಿಯಲ್ಲಿ ತೀವ್ರಗೊಂಡ ಪ್ಯಾಲೆಸ್ತೀನ್‌ ಪರ ಪ್ರತಿಭಟನೆ; ನೂರಾರು ಮಂದಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.