ಕಾಂಚನಜುಂಗಾ; 26,246 ಅಡಿ ಎತ್ತರದಲ್ಲೇ ಇಬ್ಬರು ಪರ್ವತಾರೋಹಿ ಸಾವು, ಇಬ್ಬರ ರಕ್ಷಣೆ
Team Udayavani, May 17, 2019, 3:06 PM IST
ಕೋಲ್ಕತಾ/ಕಾಠ್ಮಂಡು: ನೇಪಾಳದ ಕಾಂಚನಜುಂಗಾ ಪ್ರಪಂಚದ ಮೂರನೇ ಅತೀ ಎತ್ತರದ ಪರ್ವತವಾಗಿದ್ದು, ಈ ಎತ್ತರದ ಪರ್ವತದ ತುತ್ತತುದಿ ಸಮೀಪ ತೀವ್ರ ಹಿಮ ಹುಣ್ಣಿಗೆ ಒಳಗಾಗಿ ಇಬ್ಬರು ಭಾರತೀಯ ಪರ್ವತಾರೋಹಿಗಳು ಸಾವನ್ನಪ್ಪಿದ್ದು, ಇಬ್ಬರನ್ನು ಪರಕ್ಷಿಸಲಾಗಿದೆ ಎಂದು ವರದಿ ತಿಳಿಸಿದೆ.
ಕಾಂಚನಜುಂಗಾ ಪರ್ವತವನ್ನು ಯಶಸ್ವಿಯಾಗಿ ಏರಿದ್ದ ಇಬ್ಬರು ಬಂಗಾಳಿ ಪರ್ವತಾರೋಹಿಗಳಾದ ರಮೇಶ್ ರಾಯ್ ಹಾಗೂ ರುದ್ರಪ್ರಸಾದ್ ಹಾಲ್ದಾರ್ ಅವರನ್ನು ರಕ್ಷಿಸಿ ಶುಕ್ರವಾರ ಬೆಳಗ್ಗೆ ಕಾಠ್ಮಂಡು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದೆ.
ಕಾಂಚನಜುಂಗಾ ಪರ್ವತದ ನಾಲ್ಕನೇ ಶೃಂಗದ(ಸುಮಾರು 26,246 ಅಡಿ ಎತ್ತರ) ಸಮೀಪ ಹಿಮದ ದೃಷ್ಟಿದೋಷ ಹಾಗೂ ದೇಹದ ಉಷ್ಣತೆ ತೀವ್ರ ಕಡಿಮೆಯಾದ ಪರಿಣಾಮ ಪರ್ವತಾರೋಹಿಗಳಾದ ಬಿಪ್ಲಾಬ್ (48ವರ್ಷ) ಮತ್ತು ಕುಂಠಾಲ್ ಕರಾರ್ (46) ಸಾವಿಗೀಡಾಗಿರುವುದಾಗಿ ಶೃಂಗ ಪ್ರೋತ್ಸಾಹಕ ಅಧ್ಯಕ್ಷ ಕೇಶವ್ ಪೌಡಿಯಾಲ್ ತಿಳಿಸಿದ್ದಾರೆ.
ಬಿಪ್ಲಾಬ್ ಬುಧವಾರ ಕಾಂಚನಜುಂಗಾದ ತುದಿಯನ್ನು ಯಶಸ್ವಿಯಾಗಿ ಏರಿದ್ದರು. ಆದರೆ ಕುಂಠಾಲ್ ಶೃಂಗದ ತುದಿ ಏರುವ ಮುನ್ನವೇ ಅನಾರೋಗ್ಯಕ್ಕೀಡಾಗಿದ್ದರು. ಇಬ್ಬರು ಪರ್ವತದ ಶೃಂಗದಿಂದ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿಯೇ ಸಾವಿಗೀಡಾಗಿದ್ದಾರೆ ಎಂದು ನೇಪಾಳ ಪ್ರವಾಸೋದ್ಯಮ ಸಚಿವಾಲಯ ತಂಡದ ಸದಸ್ಯೆ ಮೀರಾ ಆಚಾರ್ಯ ಮಾಧ್ಯಮಕ್ಕೆ ವಿವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ