Ayodhya Ram ಪ್ರಾಣಪ್ರತಿಷ್ಠೆ ಬಳಿಕವೇ ದೇಶದೆಲ್ಲೆಡೆ ಆರತಿ ಬೆಳಗಲಿ: ಟ್ರಸ್ಟ್
ಜ.22ರ ಮಧ್ಯಾಹ್ನ 12.20ಕ್ಕೆ ಪ್ರಾಣಪ್ರತಿಷ್ಠೆ, ಸೂರ್ಯಾಸ್ತದ ಬಳಿಕ ರಾಮಜ್ಯೋತಿ ಹಚ್ಚಲು ಕರೆ
Team Udayavani, Jan 2, 2024, 6:30 AM IST
ಲಕ್ನೋ: ಇದೇ 22ರಂದು ರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ರಾಮ ಲ ಲ್ಲಾನ ಪ್ರಾಣಪ್ರತಿಷ್ಠೆ ನಡೆದ ಬಳಿಕವೇ ದೇಶಾ ದ್ಯಂತ ರಾಮನಿಗೆ ಭಕ್ತರು ಆರತಿ ಬೆಳಗಲಿ ಎಂದು ರಾಮ ಮಂದಿರ ಟ್ರಸ್ಟ್ ಕರೆ ನೀಡಿದೆ.
ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಈ ಕುರಿತು ಮಾಹಿತಿ ನೀಡಿದ್ದು, ಜ.22ರ ಮಧ್ಯಾಹ್ನ 12.20ಕ್ಕೆ ಪ್ರಾಣಪ್ರತಿಷ್ಠೆ ಜರಗಲಿದೆ. ಅನಂತರ ಭಕ್ತರು ಎಲ್ಲೆಡೆ ರಾಮನಿಗೆ ಆರತಿ ಬೆಳಗಬಹುದು, ರಾಮನ ಹೆಸರಿನಲ್ಲಿ ಪ್ರಸಾದ ವಿನಿಯೋಗ ಮಾಡುವ ಕೈಂಕರ್ಯ ಗಳನ್ನು ನಡೆಸ ಬಹುದೆಂದು ತಿಳಿಸಿದ್ದಾರೆ.
ಜತೆಗೆ ಸಂಜೆ ಸೂರ್ಯಾಸ್ತದ ಅನಂತರದಲ್ಲಿ ರಾಮಜ್ಯೋತಿ ಯನ್ನು ಬೆಳಗಿಸಿ ಎಂದು ರಾಯ್ ಕರೆ ನೀಡಿದ್ದಾರೆ.
ಅಯೋಧ್ಯೆಗೆ ಪಾದ ಯಾತ್ರೆ
ಒಡಿಶಾದ ಗಂಜಾಮ್ ಜಿಲ್ಲೆಯ ಚಂದಾ ಪುರ ನಿವಾಸಿಗಳಾದ ಕುರೇಶ್ ಬೆಹ್ರಾ ಹಾಗೂ ಸೋನು ಬಿಸೋಯ್ ಎಂಬ ಯುವಕರು ತಮ್ಮ ಊರಿನಿಂದ 1,400 ಕಿ.ಮೀ. ದೂರದ ರಾಮಮಂದಿರಕ್ಕೆ ರವಿ ವಾರ ಪಾದಯಾತ್ರೆ ಆರಂಭಿಸಿದ್ದಾರೆ. ದಿನಕ್ಕೆ 30ರಿಂದ 35 ಕಿ.ಮೀ. ನಡೆದು, ಒಂದು ತಿಂಗಳ ಒಳಗಾಗಿ ಅಯೋಧ್ಯೆ ತಲುಪುವ ಗುರಿ ಹೊಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ