ಕೋಲ್ಕತ : ಎ.2ರ ವರೆಗೆ ವಕೀಲರ ಕೆಲಸ ನಿಲುಗಡೆ ಚಳವಳಿ ವಿಸ್ತರಣೆ
Team Udayavani, Mar 19, 2018, 7:16 PM IST
ಕೋಲ್ಕತ : ನ್ಯಾಯಾಧೀಶರ ನೇಮಕಾತಿ ಆಗ್ರಹಿಸಿ ಕಳೆದೊಂದು ತಿಂಗಳಿಂದ ಇಲ್ಲಿನ ವಕೀಲರು ನಡೆಸುತ್ತಿದ್ದ “ಕೆಲಸ ನಿಲುಗಡೆ’ ಚಳವಳಿಯನ್ನು ಎಪ್ರಿಲ್ 2ರ ವರೆಗೆ ವಿಸ್ತರಿಸಲಾಗಿದೆ.
ಜನವರಿ ಅಂತ್ಯಕ್ಕೆ 2.2 ಲಕ್ಷ ಕೇಸುಗಳು ಇತ್ಯರ್ಥಕ್ಕೆ ಬಾಕಿ ಇದ್ದ ಕಲ್ಕತ್ತಾ ಹೈಕೋಟಿನಲ್ಲಿ ವಕೀಲರ “ಕೆಲಸ ನಿಲುಗಡೆ’ ಚಳವಳಿಯು ಕಳೆದು ಫೆ.19ರಿಂದ ಆರಂಭಗೊಂಡಿತ್ತು. ಪರಿಣಾಮವಾಗಿ ನ್ಯಾಯದಾನ ಪ್ರಕ್ರಿಯೆ ತೀವ್ರವಾಗಿ ಬಾಧಿತವಾಗಿತ್ತು.
ವಕೀಲರ ಸಂಘದ ಮೂರೂ ಘಟಕಗಳಾದ ಕಲ್ಕತ್ತಾ ಹೈಕೋರ್ಟ್ ಬಾರ್ ಅಸೋಸಿಯೇಶನ್, ದಿ ಬಾರ್ ಲೈಬ್ರರಿ ಮತ್ತು ದಿ ಇನ್ಕಾರ್ಪೊರೇಟೆಡ್ ಲಾ ಸೊಸೈಟಿ ಪ್ರತ್ಯೇಕ ಠರಾವನ್ನು ಕೈಗೊಂಡು ಕೆಲಸ ನಿಲುಗಡೆ ಚಳವಳಿಯನ್ನು ಎ.2ರ ವರೆಗೆ ವಿಸ್ತರಿಸಲು ನಿರ್ಧರಿಸಿದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ
Tragedy: ತನ್ನ ಅಪಾರ್ಟ್ಮೆಂಟ್ನಲ್ಲೇ ನೇಣಿಗೆ ಶರಣಾದ ಭೋಜ್ಪುರಿ ನಟಿ… ಕಾರಣ ನಿಗೂಢ
B.Y. Raghavendra: ಕಾಂಗ್ರೆಸ್ನವರ ಬಳಿ ಗ್ಯಾರಂಟಿ ಅಡ್ವಾನ್ಸ್ ಹಣ ಕೇಳಿ: ಬಿವೈಆರ್
Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ