ಗಡಿಯಾಚೆ ಅಣ್ಣ-ತಂಗಿಯರ ಸಂಗಮ!
Team Udayavani, Nov 28, 2018, 10:00 AM IST
ಹೊಸದಿಲ್ಲಿ: ಸಿಕ್ಖ್ ಸಮುದಾಯ ಗುರು ನಾನಕ್ ಅವರ 550ನೇ ಜನ್ಮ ದಿನದ ಸಂಭ್ರಮದಲ್ಲಿದ್ದರೆ, ಇತ್ತ ಗಡಿಯಲ್ಲಿ ಪಂಜಾಬ್ನ ಸಿಕ್ಖ್ ವ್ಯಕ್ತಿಯೊಬ್ಬರು ಬರೋಬ್ಬರಿ 71 ವರ್ಷಗಳ ಬಳಿಕ ತಮ್ಮಿಬ್ಬರು ಮುಸ್ಲಿಂ ಸಹೋದರಿಯರನ್ನು ಭೇಟಿ ಮಾಡಿ ಖುಷಿಪಟ್ಟರು. ಈ ಭಾವನಾತ್ಮಕ ಕ್ಷಣಕ್ಕೆ ಭಾರತ-ಪಾಕಿಸ್ಥಾನ ಗಡಿ ಸಾಕ್ಷಿಯಾಯಿತು. ಸರ್ದಾರ್ ಬಯಾಂತ್ ಸಿಂಗ್ ಎಂಬವರೇ ತಮ್ಮ ಸೋದರಿಯರನ್ನು ಕೂಡಿಕೊಂಡ ವ್ಯಕ್ತಿ.
ಭಾರತ ವಿಭಜನೆ ವೇಳೆ ಈ ಇಬ್ಬರು ಸೋದರಿಯರಿಂದ ಸರ್ದಾರ್ ಬೇರ್ಪಟ್ಟಿ ದ್ದರು. ಭಾನುವಾರ ಪಾಕ್ನ ಪಂಜಾಬ್ ಪ್ರಾಂತ್ಯದಲ್ಲಿನ ನನ್ಕಾನಾ ಸಾಹಿಬ್ನ ಗುರುದ್ವಾರಕ್ಕೆ ಇಬ್ಬರು ಸಹೋದರಿಯರಾದ ಉಲ#ತ್ ಮತ್ತು ಮೈರಾಜ್ ಬೀಬಿ ಆಗಮಿಸಿದ್ದು, ಅದೇ ವೇಳೆ ಸರ್ದಾರ್ ಕೂಡ ಅಲ್ಲೇ ಇದ್ದು, ಸುದೀರ್ಘ ಕಾಲ ಸಂಪರ್ಕದಿಂದ ದೂರವಿದ್ದ ಕುಟುಂಬ ಒಂದಾಯಿತು.
ಬಯಾಂತ್ ತಾಯಿ ಪಕ್ಕದ ಮನೆಯ ಮಹಿಳೆ ಜತೆ ಇಟ್ಟುಕೊಂಡಿದ್ದ ಸಂಪರ್ಕ ದಿಂದಾಗಿ ಮತ್ತೆ ಒಂದಾಗಲು ಸಾಧ್ಯವಾಗಿದೆ. ಈಗ ಇಬ್ಬರು ಸಹೋದರಿಯರು ಬಯಾಂತ್ ಅವರಿಗೆ ಪಾಕಿಸ್ಥಾನದ ಪೌರತ್ವ ನೀಡುವಂತೆ ಪಾಕ್ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಇಲ್ಲದಿದ್ದರೆ ವೀಸಾ ಅವಧಿ ವಿಸ್ತರಿಸುವಂತೆ ಕೋರಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
MUST WATCH
ಹೊಸ ಸೇರ್ಪಡೆ
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ