ಖಲಿಸ್ಥಾನಿಗಳನ್ನು ಕಳಿಸಬೇಡಿ
Team Udayavani, Mar 14, 2019, 1:15 AM IST
ಹೊಸದಿಲ್ಲಿ: ಖಲಿಸ್ಥಾನ್ ಪ್ರತ್ಯೇಕತಾವಾದಿಗಳನ್ನು ಕರ್ತಾರ್ಪುರದ ಗುರುದ್ವಾರಕ್ಕೆ ಕಳುಹಿಸದಂತೆ ಪಾಕಿಸ್ಥಾನಕ್ಕೆ ಭಾರತ ಸೂಚಿಸಲಿದೆ.
ಗುರುವಾರ ನಡೆಯಲಿರುವ ಉಭಯ ದೇಶಗಳ ಅಧಿಕಾರಿಗಳ ಸಭೆಯಲ್ಲಿ ಈ ವಿಚಾರವನ್ನು ಭಾರತ ಪ್ರಸ್ತಾವಿಸಲಿದೆ. ಅಟ್ಟಾರಿ ವಾಘಾ ಗಡಿಯಲ್ಲಿ ಭಾರತದ ಕಡೆ ಈ ಸಭೆ ನಡೆಯಲಿದೆ. ಈ ಹಿಂದೆ ಕರ್ತಾರ್ಪುರಕ್ಕೆ ಭಾರತದ ಹೈಕಮಿಷನರ್ಗೆ ತೆರಳಲು ಅವಕಾಶ ಮಾಡಿಕೊಟ್ಟಿರಲಿಲ್ಲ. ಅಷ್ಟೇ ಅಲ್ಲ, ಭಾರತದ ಸಿಕ್ಖರಿಗೂ ಅಲ್ಲಿಗೆ ತೆರಳಲು ಅನುವು ಮಾಡಿರಲಿಲ್ಲ. ಈ ಹಿಂದೆ ಖಲಿಸ್ಥಾನ ಪ್ರತ್ಯೇಕತೆಯ ಪರ ಹೋರಾಟ ನಡೆಸುತ್ತಿರುವವರನ್ನು ಅಲ್ಲಿಗೆ ಆಹ್ವಾನಿಸಿದ್ದು ಭಾರತದ ಆಕ್ಷೇಪಕ್ಕೆ ಕಾರಣವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ