ಸಂಶೋಧನೆ: ಭೂಮಿಯ ಒಳಪದರದ ತಿರುಗುವಿಕೆ ಬಂದ್…ಇದರಿಂದಾಗುವ ಪರಿಣಾಮವೇನು?

60-70 ವರ್ಷಗಳಿಗೊಮ್ಮೆ ಅದರ ತಿರುಗುವಿಕೆಯ ವೇಗವನ್ನು ಬದಲಾಯಿಸುತ್ತದೆ

Team Udayavani, Jan 27, 2023, 12:55 PM IST

ಸಂಶೋಧನೆ: ಭೂಮಿಯ ಒಳಪದರದ ತಿರುಗುವಿಕೆ ಬಂದ್…ಇದರಿಂದಾಗುವ ಪರಿಣಾಮವೇನು?

ಭೂಮಿ ಮೇಲೆ ವಾಸಿಸುವ ಮನುಷ್ಯನಿಗೆ ಭೂಮಂಡಲದ ಒಳಗೆ ಏನು ನಡೆಯುತ್ತಿದೆ, ಬಾಹ್ಯಾಕಾಶದಲ್ಲಿ ಏನೇನು ನಡೆಯುತ್ತಿರುತ್ತದೆ ಎಂಬ ಬಗ್ಗೆ ಏನೂ ತಿಳಿಯುವುದಿಲ್ಲ. ಆದರೆ ಭೂಮಿಯ ಒಳಪದರವು ಇತರ ಗ್ರಹಗಳಿಗಿಂತ ಹೆಚ್ಚು ವೇಗವಾಗಿ ತಿರುಗುತ್ತದೆ ಎಂಬುದು ವಿಜ್ಞಾನಿಗಳ ನಂಬಿಕೆಯಾಗಿತ್ತು. ಏತನ್ಮಧ್ಯೆ ನೂತನ ಸಂಶೋಧನೆ ಪ್ರಕಾರ, 2009ರ ಹೊತ್ತಿಗೆ ಕಾಲ್ಪನಿಕ ವೈಜ್ಞಾನಿಕ ಸಿನಿಮಾದಂತೆ “ಭೂಮಿಯ ಒಳಪದರ” ನಿಧಾನವಾಗಿ ತಿರುಗುತ್ತಿದೆ” ಎಂದು ತಿಳಿಸಿದೆ!

ಇದನ್ನೂ ಓದಿ:ಲಂಚದಿಂದ ಪಕ್ಷ ಕಟ್ಟಿದ್ದಲ್ಲ: ಕಾಂಗ್ರೆಸ್‌ ನಾಯಕರಿಗೆ ಪ್ರಮೋದ್‌ ಮಧ್ವರಾಜ್ ತಿರಗೇಟು

ಭೂಕಂಪನ ದತ್ತಾಂಶಗಳ ಅಧ್ಯಯನದ ಪ್ರಕಾರ, ಭೂಮಿಯ ಒಳಪದರವು ಸರಾಸರಿ 60-70 ವರ್ಷಗಳಿಗೊಮ್ಮೆ ಅದರ ತಿರುಗುವಿಕೆಯ ವೇಗವನ್ನು ಬದಲಾಯಿಸುತ್ತದೆ ಎಂಬುದು ತಿಳಿದು ಬಂದಿದೆ.

“ಈ ಬದಲಾವಣೆಯಿಂದ ಭೂಮಿಯ ಮೇಲೆ ವಾಸ ಮಾಡುವ ಜನರ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬ ಬಗ್ಗೆ ಇನ್ನಷ್ಟೇ ಅಧ್ಯಯನದ ಮೂಲಕ ತಿಳಿದು ಬರಬೇಕಾಗಿದೆ” ಎಂದು ವರದಿ ತಿಳಿಸಿದೆ.

ಭೂಮಿಯ ಒಳಪದರ ತಿರುಗುವಿಕೆಯ ಈ ಮಾದರಿಯು ಭೂಮಿಯ ಸುತ್ತಲಿನ ಕಾಂತೀಯ ಕ್ಷೇತ್ರದಲ್ಲಿನ ವ್ಯತ್ಯಾಸಗಳು, ಜಾಗತಿಕ ಸರಾಸರಿಯ ಸಮುದ್ರ ಮಟ್ಟ, ಭೂ ಒಳಪದರದ ಕೆಲವು ಚಟುವಟಿಕೆ, ಜಾಗತಿಕ ತಾಪಮಾನ ಮತ್ತು ಇತರ ವಿದ್ಯಮಾನಗಳ ಕುರಿತ ಸಂಭಾವ್ಯ ವಿವರಣೆಯನ್ನು ಒದಗಿಸುತ್ತದೆ ಎಂದು ನೂತನ ಸಂಶೋಧನೆ ತಿಳಿಸಿದೆ.

ಬೀಜಿಂಗ್ ನ ಪೀಕಿಂಗ್ ಯೂನಿರ್ವಸಿಟಿಯ ಸಂಶೋಧಕರಾದ ಯಿ ಯಾಂಗ್ ಮತ್ತು ಕ್ಸಿಯಾಡಾಂಗ್ ಅವರು ನಡೆಸಿದ ಅಧ್ಯಯನ ವರದಿಯನ್ನು ನೇಚರ್ ಜಿಯೋಸೈನ್ಸ್ ಜರ್ನಲ್ ಪ್ರಕಟಿಸಿದೆ. 1996ರಲ್ಲಿ ಭೂಮಿಯ ಒಳಪದರ ತಿರುಗುತ್ತಿದೆ ಎಂದು ಮೊದಲ ಬಾರಿಗೆ ಪುರಾವೆ ಒದಗಿಸಿದ ಅಧ್ಯಯನ ತಂಡದಲ್ಲಿ ಕ್ಸಿಯಾಡಾಂಗ್ ಕೂಡಾ ಇದ್ದಿದ್ದರು ಎಂದು ವರದಿ ವಿವರಿಸಿದೆ.

“2009ರ ಹೊತ್ತಿಗೆ ಭೂಮಿ ಒಳಪದರದ ಸೂಪರ್ ರೋಟೇಶನ್(ತಿರುಗುವಿಕೆ) ನಿಂತು ಹೋಗಿರುವುದನ್ನು ಪತ್ತೆಹಚ್ಚಲಾಗಿತ್ತು. ಈ ಬದಲಾವಣೆಗಳನ್ನು ಭೂಮಿಯ ವಿವಿಧ ಭಾಗಗಳಲ್ಲಿ ಗಮನಿಸಿದ್ದು, ಈ ವಿದ್ಯಮಾನವನ್ನು ದೃಢಪಡಿಸಲಾಗಿತ್ತು. ಏತನ್ಮಧ್ಯೆ ಭೂಮಿಯ ಒಳಪದರ ಸಬ್ ರೋಟೇಶನ್ (ನಿಧಾನವಾಗಿ) ಪ್ರಾರಂಭಿಸಿತ್ತು ಎಂದು ವರದಿ ತಿಳಿಸಿದೆ.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.