ಹೊಸ ವರ್ಷದ ಶುಭಾಶಯ
Team Udayavani, Jan 1, 2017, 12:01 PM IST
ಹೊಸ ವರ್ಷದ ಹೊಸ್ತಿಲಲ್ಲಿ ಸಾಧಕರೊಬ್ಬರನ್ನು ವರ್ಷದ ವ್ಯಕ್ತಿಯೆಂದು ಗುರುತಿಸುವ ಸಂಪ್ರದಾಯ ಎಲ್ಲಾ ರಂಗಗಳಲ್ಲಿದೆ. ಆದರೆ, ವ್ಯಕ್ತಿಗಿಂತ ವಿದ್ಯಮಾನ ದೊಡ್ಡದು ಎಂಬ ದೃಷ್ಟಿಯಲ್ಲಿ “ಉದಯವಾಣಿ’ ಪ್ರತಿ ವರ್ಷ “ವರ್ಷದ ವಿದ್ಯಮಾನ’ವನ್ನು ಗುರುತಿಸುತ್ತ ಬಂದಿದೆ. ಕಳೆದ ವರ್ಷ ಎಲ್ಲ ಭಾರತೀಯರ ಬದುಕನ್ನೂ ಒಂದಲ್ಲಾ ಒಂದು ರೀತಿಯಲ್ಲಿ ತಟ್ಟಿದ ಅತಿದೊಡ್ಡ ಸಂಗತಿಯೆಂದರೆ ಅಪನಗದೀಕರಣ. ಕಪ್ಪು ಹಣದ ಮೇಲೆ ಪ್ರಧಾನಿ ಮೋದಿ ನಡೆಸಿದ ಈ “ಸರ್ಜಿಕಲ್ ಸ್ಟ್ರೈಕ್’ನ ಜೊತೆಗೆ ಪಾಕಿಸ್ತಾನದ ಉಗ್ರರ ಮೇಲೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಹಾಗೂ ನಮ್ಮ ರಾಜ್ಯ ಸರ್ಕಾರ ಕಾವೇರಿ ವಿಚಾರದಲ್ಲಿ ತೆಗೆದುಕೊಂಡ ದಿಟ್ಟ ನಿಲುವು ಕೂಡ ಅತ್ಯಂತ ಪ್ರಮುಖ ಸಂಗತಿಗಳೇ. ಆದರೆ, ಪರಿಣಾಮದ ಅಗಾಧತೆಯನ್ನು ಗಮನದಲ್ಲಿರಿಸಿಕೊಂಡು ನೋಟು ನಿಷೇಧವನ್ನು ಈ ಬಾರಿಯ ವರ್ಷದ ವಿದ್ಯಮಾನವಾಗಿ ಉದಯವಾಣಿ(ಉದಯವಾಣಿ ವರ್ಷದ ವಿದ್ಯಮಾನ-2016) ಘೋಷಿಸುತ್ತಿದೆ…
– ಸಂಪಾದಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!