ತೇಜಸ್‌ ಎಕ್ಸ್‌ಪ್ರೆಸ್‌ ರೈಲಿನ ಯಾನಿಗಳಿಗೆ 20ರೂ.ಗಳಲ್ಲಿ ಹೆಡ್‌ಫೋನ್‌!


Team Udayavani, Jun 16, 2017, 1:48 PM IST

4444.jpg

ಮುಂಬಯಿ: ಅತ್ಯಾಧುನಿಕ  ವ್ಯವಸ್ಥೆ  ಮತ್ತು  ಸೌಲಭ್ಯಗಳನ್ನು  ಒಳಗೊಂಡಿರುವ  ಐಷಾರಾಮಿ  ಪ್ರಯಾಣದ ತೇಜಸ್‌  ಎಕ್ಸ್‌ಪ್ರೆಸ್‌  ರೈಲಿನಲ್ಲಿ  ಪ್ರಯಾ ಣಿಸುವ  ಯಾನಿಗಳಿಗೆ  ಇನ್ನು  ಮುಂದೆ  20 ರೂ.ಗಳಿಗೆ  ಹೆಡ್‌ಫೋನ್‌ಗಳನ್ನು  ಒದಗಿಸಲು  ಇಂಡಿಯನ್‌  ರೈಲ್ವೇ ಕ್ಯಾಟರಿಂಗ್‌ ಆ್ಯಂಡ್‌  ಟೂರಿಸಂ  ಕಾರ್ಪೊರೇಶನ್‌(ಐಆರ್‌ಸಿಟಿಸಿ) ತೀರ್ಮಾನಿದೆ. 

ಈವರೆಗೆ ಐಆರ್‌ಸಿಟಿಸಿ  ತೇಜಸ್‌ ಎಕ್ಸ್‌ಪ್ರೆಸ್‌  ರೈಲಿನ ಯಾನಿಗಳಿಗೆ  ಈ ಹಿಂದೆ  ಬಳಕೆ ಮಾಡಿದ  ಹೆಡ್‌ಪೋನ್‌ಗಳನ್ನು  ಉಚಿತವಾಗಿ  ಒದಗಿಸುತ್ತಿತ್ತು. ಪ್ರಯಾಣದ  ಆರಂಭದಲ್ಲಿ ಯಾನಿಗಳಿಗೆ  ಹೆಡ್‌ಫೋನ್‌ಗಳನ್ನು  ಒದಗಿಸಲಾದರೆ  ಯಾನದ ಕೊನೆಯಲ್ಲಿ  ಅವರಿಂದ  ಅವುಗಳನ್ನು  ವಾಪಾಸು ಪಡೆದುಕೊಳ್ಳಲಾಗುತ್ತಿತ್ತು.  ಆದರೆ  ಈ ಹೆಡ್‌ಫೋನ್‌ಗಳ ಶುಚಿತ್ವದ  ಬಗೆಗೆ  ಯಾನಿಗಳಿಂದ  ದೂರುಗಳು  ಬಂದ  ಹಿನ್ನೆಲೆಯಲ್ಲಿ  ಐಆರ್‌ಸಿಟಿಸಿ  ಪ್ರತಿಯೋರ್ವ  ಯಾನಿಯಿಂದ  20ರೂ.ಗಳನ್ನು  ಹೆಚ್ಚುವರಿಯಾಗಿ  ಪಡೆದು  ಹೆಡ್‌ಫೋನ್‌ಗಳನ್ನು  ಒದಗಿಸುವ  ತೀರ್ಮಾನಕ್ಕೆ  ಬಂದಿದೆ. ಜುಲೈನಿಂದ  ಈ ಹೊಸ  ವ್ಯವಸ್ಥೆ  ಜಾರಿಗೆ ತರಲು ನಿಗಮ ನಿರ್ಧರಿಸಿದೆ. 

ತೇಜಸ್‌  ಎಕ್ಸ್‌ಪ್ರೆಸ್‌  ರೈಲಿನ  ಸಂಚಾರ  ಆರಂಭಗೊಂಡ  ಸಂದರ್ಭದಲ್ಲಿ  ಯಾನಿಗಳಿಗೆ  200ರೂ. ಬೆಲೆಯ  ಹೆಡ್‌ಫೋನ್‌ಗಳನ್ನು  ಒದಗಿಸಲಾಗಿತ್ತು. ಆದರೆ  ಮೊದಲ  ಸಂಚಾರದ  ವೇಳೆ ಹಲವಾರು ಹೆಡ್‌ಫೋನ್‌ಗಳು  ಕಳವಾದ  ಹಿನ್ನೆಲೆಯಲ್ಲಿ  ಆ ಬಳಿಕ  ಕಡಿಮೆ ಗುಣಮಟ್ಟದ  30ರೂ. ಬೆಲೆಯ  ಹೆಡ್‌ಫೋನ್‌ಗಳನ್ನು  ನೀಡಲು  ಯಾನಿಗಳಿಗೆ  ಒದಗಿಸುತ್ತಾ ಬರಲಾಗಿದೆ.

ಟಾಪ್ ನ್ಯೂಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3-uv-fusion

Devotion: ಭಕ್ತಿಯ ಅರ್ಥವಾದರೂ ಏನು?

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.