Space; ಬಾಹ್ಯಾಕಾಶದಲ್ಲಿ ಮಾನವ ಉಪಸ್ಥಿತಿ ಪ್ರಧಾನಿ ನೀಡಿರುವ ಗುರಿ: ಇಸ್ರೋ
2035ಕ್ಕೆ ದೇಸಿ ಬಾಹ್ಯಾಕಾಶ ನಿಲ್ದಾಣ ರಚನೆ ಖಚಿತ
Team Udayavani, Jan 12, 2024, 1:38 AM IST
ಹೊಸದಿಲ್ಲಿ: ಗಗನಯಾನ ಯೋಜನೆಯನ್ನು ಯಶಸ್ವಿಯಾಗಿ ಕಾರ್ಯಗತಗೊಳಿ ಸುವುದು ಮಾತ್ರ ವಲ್ಲ, ಬಾಹ್ಯಾಕಾ ಶದಲ್ಲಿ ಮಾನವನ ಉಳಿವನ್ನು ಖಾತರಿಪಡಿಸಿಕೊಳ್ಳು ವಂಥ ಗುರಿ ಯನ್ನು ಪ್ರಧಾನಿ ನರೇಂ ದ್ರ ಮೋದಿ ನಮ್ಮ ಮುಂದಿಟ್ಟಿದ್ದಾರೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋ ಧನ ಸಂಸ್ಥೆ (ಇಸ್ರೋ ) ಮುಖ್ಯಸ್ಥ ಎಸ್.ಸೋಮನಾಥ್ ಹೇಳಿದ್ದಾರೆ.
ಗುಜರಾತ್ನ ಗಾಂಧೀನಗರದಲ್ಲಿ ನಡೆದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಮ್ಮೇಳನದಲ್ಲಿ ಮಾತನಾಡಿದ ಸೋಮನಾಥ್, ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧಿಸಬೇಕಿರುವ ಗುರಿಗಳ ಕುರಿತಂತೆ ಭಾರತದ ಮಹತ್ವಾಕಾಂಕ್ಷೆಯ ದೃಷ್ಟಿಕೋನವನ್ನು ವಿವರಿಸಿದ್ದಾರೆ. “ಇತ್ತೀಚಿಗೆನ ನಮ್ಮ ಯಶಸ್ಸು (ಚಂದ್ರಯಾನ-3, ಆದಿತ್ಯ ನೌಕೆ) ಗಳನ್ನೂ ಮೀರಿದ ಗುರಿಯನ್ನೂ ಪ್ರಧಾನಿ ನಮಗೆ ನೀಡಿದ್ದಾರೆ. 2035 ಕ್ಕೆ ದೇಸಿ ಬಾಹ್ಯಾ ಕಾಶ ನಿಲ್ದಾಣ ರಚನೆ ಖಚಿತ ವಾಗಿ ಮಾಡಲಿದ್ದೇವೆ ಎಂದು ಸೋಮ ನಾಥ್ ತಿಳಿಸಿದ್ದಾರೆ.
ಬೆಳಕು ಸೆರೆಹಿಡಿದ ಎಕ್ಸ್ಪೋ ಸ್ಯಾಟ್ ಪೆಲೋ ಡ್: ಕಪ್ಪುಕುಳಿಗಳ ಅಧ್ಯಯನಕ್ಕೆಂದು ಇಸ್ರೋ ಇತ್ತೀಚೆಗೆ ಉಡಾವಣೆ ಗೊಳಿಸಿದ್ದ ಎಕ್ಸ್ ಪೋ ಸ್ಯಾಟ್ ರಾಕೆಟ್ನಲ್ಲಿರುವ ಪೆಲೋಡ್ ಎಕ್ಸ್ ಸ್ಪೆಕ್ಟ್ ತನ್ನ ಕಾರ್ಯ ಆರಂಭಿಸಿದ್ದು, ಅಂತರಿಕ್ಷದ ಗುಪ್ತ ಮೂಲವೊಂದರಿಂದ ಹೊರಹೊಮ್ಮಿದೆ ಬೆಳಕನ್ನು ಸರೆ ಹಿಡಿದಿದೆ ಎಂದು ಇಸ್ರೋ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್ ಘೋಷಣೆ ಬರೆದ ವಿದ್ಯಾರ್ಥಿ ಪಾಸ್: ಪ್ರಾಧ್ಯಾಪಕ ಅಮಾನತು!
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
MUST WATCH
ಹೊಸ ಸೇರ್ಪಡೆ
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?
Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ