
ತೀವ್ರಗಾಮಿ ಬೋಧನೆ:ಪೀಸ್ ಶಾಲೆ ಬಂದ್!
Team Udayavani, Jan 6, 2018, 3:02 PM IST

ಕೊಚ್ಚಿ: ತೀವ್ರಗಾಮಿ ಧರ್ಮ ಬೋಧನೆ ಮಾಡುತ್ತಿದ್ದ ಕೊಚ್ಚಿಯ ಪೀಸ್ ಸ್ಕೂಲ್ ಅನ್ನು ಮುಚ್ಚುವಂತೆ ಕೇರಳ ಸರ್ಕಾರ ಆದೇಶಿಸಿದೆ. ಇತ್ತೀಚೆಗೆ ಸಿರಿಯಾಗೆ ತೆರಳಿ ಉಗ್ರ ಸಂಘಟನೆ ಐಸಿಸ್ಗೆ ಸೇರ್ಪಡೆಗೊಂಡ 21 ಜನರ ತಂಡಕ್ಕೆ ಪೀಸ್ ಶಾಲೆಯಲ್ಲಿ ಉದ್ಯೋಗಿಯಾಗಿದ್ದ ಅಬ್ದುಲ್ ರಶೀದ್
ಮುಖಂಡನಾಗಿದ್ದ ಎಂಬುದು ತೀವ್ರ ಚರ್ಚೆಗೀಡಾಗಿತ್ತು.
ಅಲ್ಲದೆ ಇದೇ ಶಾಲೆಯಲ್ಲಿ ಓದಿದ, ಅಬ್ದುಲ್ ರಶೀದ್ನ ಪತ್ನಿ ಯಾಸ್ಮಿನ್ ಅಹಮದ್ ಕೂಡ ತಂಡದಲ್ಲಿದ್ದಳು. ಶಾಲಾ ಪಠ್ಯಕ್ರಮದಲ್ಲಿ ಇಸ್ಲಾಂಗಾಗಿ ಪ್ರಾಣವನ್ನೂ ತೆರಲು ಸಿದ್ಧವಿರ ಬೇಕು ಎಂಬ ಪಠ್ಯ ಇದ್ದು, ಇದರ ವಿರುದ್ಧ ಈಗಾಗಲೇ ದೂರು ನೀಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ತಮ್ಮ ಪ್ರಚೋದನಕಾರಿ ಭಾಷಣದಿಂದ ಕೇರಳದ ಜಾಕಿರ್ ನಾಯಕ್ ಎಂದೇ ಕರೆಸಿಕೊಂಡಿರುವ ಹಾಗೂ ಈ ಶಾಲೆಯ ಮುಖ್ಯಸ್ಥರಾಗಿರುವ ಎಂ.ಎಂ ಅಕ್ಬರ್ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು
ಹೊಸ ಸೇರ್ಪಡೆ

ಮೊದಲ ಬಾರಿ ಮಗಳ ಮುಖ ರಿವೀಲ್ ಮಾಡಿದ ಪಿಂಕಿ: ವೈರಲ್ ಆಯಿತು ಕ್ಯೂಟ್ ಮಾಲ್ತಿ ಫೋಟೋ

ದೆಹಲಿ: ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವಿವಾಹಿತ ಮಹಿಳೆ ಮೇಲೆ ಗುಂಡಿನ ದಾಳಿ; ಮೃತ್ಯು

ರಸ್ತೆ ಬದಿ ನಿಂತಿದ್ದವರ ಮೇಲೆ ಸಾಮೂಹಿಕ ಗುಂಡಿನ ದಾಳಿ: 9 ಮಂದಿಗೆ ಗಾಯ

ಉದ್ದಿಮೆಗಳ ಖಾತಾ ಬದಲಾವಣೆ ಸಮಸ್ಯೆಗೆ ತ್ವರಿತ ಪರಿಹಾರ: ಅತಿಕ್

ದೊಡ್ಡ ಟ್ರೋಫಿ ಇನ್ನೂ ಒಂದಿದೆ: ಶಫಾಲಿ ವರ್ಮ