ಉಗ್ರ ಪರಿವರ್ತಿತ ಹುತಾತ್ಮ ಯೋಧ ಅಹ್ಮದ್‌ ವಾನಿಗೆ ಅಶೋಕ ಚಕ್ರ ಪದವಿ


Team Udayavani, Jan 24, 2019, 6:25 AM IST

lance-naik-wani-700.jpg

ಶ್ರೀನಗರ : ಹಿಂದೆ ಭಯೋತ್ಪಾದಕನಾಗಿದ್ದು ತದನಂತರ ಯೋಧನಾಗಿ ಪರಿವರ್ತಿತನಾಗಿ ದಕ್ಷಿಣ ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯಲ್ಲಿ  ಆರು ಉಗ್ರರ ಹತ್ಯೆಯ ಎನ್‌ಕೌಂಟ್‌ನಲ್ಲಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಲ್ಯಾನ್ಸ್‌ ನಾಯಕ್‌ ನಜೀರ್‌ ಅಹ್ಮದ್‌ ವಾನಿ ಗೆ ಮರಣೋತ್ತರವಾಗಿ ಅಶೋಕ ಚಕ್ರ  ನೀಡಲಾಗಿದೆ. ಈ ಪುರಸ್ಕಾರವು ಭಾರತೀಯ ಸೇನೆಯ ಪರಮೋಚ್ಚ ಶಾಂತಿಕಾಲದ ಗ್ಯಾಲಂಟ್ರಿ ಪ್ರಶಸ್ತಿಯಾಗಿದೆ. 

ಲ್ಯಾನ್ಸ್‌ ನಾಯಕ್‌ ಅಹ್ಮದ್‌ ವಾನಿ ಅವರು  ಸೇನೆಯ ಗ್ಯಾಲಂಟ್ರಿಯಲ್ಲಿ ಎದ್ದ ಕಾಣುವ ವ್ಯಕ್ತಿತ್ವದವರಾಗಿದ್ದು ಇಬ್ಬರು ಉಗ್ರರನ್ನು  ಹತ್ಯೆಗೈದುದಲ್ಲದೆ ಎನ್‌ಕೌಂಟರ್‌ನಲ್ಲಿ ಗಾಯಾಳುಗಳಾಗಿದ್ದ ತನ್ನ ಸಹೋದ್ಯೋಗಿಗಳ ಸಕಾಲಿಕ ಸ್ಥಳಾಂತರದಲ್ಲಿ ಧೈರ್ಯ, ಶೌರ್ಯ ತೋರಿದವರಾಗಿದ್ದಾರೆ.

ಅಂತೆಯೇ ಅವರು ಮಾಡಿರುವ ಪರಮೋಚ್ಚ ತ್ಯಾಗವನ್ನು ಪರಿಗಣಿಸಿ ಅವರಿಗೆ ಭಾರತೀಯ ಸೇನೆಯ ಪರಮೋಚ್ಚ ಅಶೋಕ ಚಕ್ರ ಪದವಿಯನ್ನು ನೀಡಲಾಗಿದೆ ಎಂದು ರಾಷ್ಟ್ರಪತಿಗಳ ಸಚಿವಾಲಯದ ಪತ್ರಿಕಾ ಪ್ರಕಟನೆ ತಿಳಿಸಿದೆ. 

ಹಿಂದೆ ನಜೀರ್‌ ಅಹ್ಮದ್‌ ವಾನಿ ಭಯೋತ್ಪಾದಕರಾಗಿದ್ದು  ಅನಂತರ ಉಗ್ರವಾದ ತ್ಯಜಿಸಿ ಸೇನೆಗೆ ಶರಣಾಗತರಾಗಿ ಸೇನೆಯಲ್ಲೇ  ಸೇವೆಗೆ ತೊಡಗಿಕೊಂಡು ಉಗ್ರರ ವಿರುದ್ಧ ಹೋರಾಡುವಲ್ಲಿ ಕಟಿಬದ್ಧತೆ, ಧೈರ್ಯ, ಶೌರ್ಯ ತೋರಿದವರು.

ಇವರು 2004ರಲ್ಲಿ ಪ್ರಾದೇಶಿಕ ಸೇನೆಯ 162ನೇ ಬೆಟಾಲಿಯನ್‌ಗೆ ಸೇರ್ಪಡೆಗೊಂಡಿದ್ದರು. 2018ರ ನವೆಂಬರ್‌ ನಲ್ಲಿ ಇವರು ಉಗ್ರರ ವಿರುದ್ಧ ಹೋರಾಡುತ್ತಾ ವೀರ ಮರಣವನ್ನಪ್ಪಿದರು. ಇವರು ಮೂಲತಃ ಕುಲಗಾಂವ್‌ ನಿವಾಸಿಯಾಗಿದ್ದು ಎರಡು ಬಾರಿ ಪ್ರತಿಷ್ಠಿತ ಸೇನಾ ಮೆಡಲ್‌ ಪಡೆದವರಾಗಿದ್ದಾರೆ. 

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.