ಮಹಾಘಟಬಂಧನಗಳು ದೇಶದಲ್ಲಿ ವಿಫಲ: ವಿತ್ತ ಸಚಿವ ಅರುಣ್ ಜೇತ್ಲಿ
Team Udayavani, Oct 6, 2018, 3:41 PM IST
ಹೊಸದಿಲ್ಲಿ : ದೇಶದಲ್ಲಿ ಮಹಾಘಟಬಂಧನಗಳನ್ನು ಪ್ರಯತ್ನಿಸಿ, ಪರೀಕ್ಷಿಸಿದ ಬಳಿಕ ಅವು ವಿಫಲಗೊಂಡಿವೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇತ್ಲಿ ಹೇಳಿದ್ದಾರೆ.
ಒಂದೊಮ್ಮೆ ಈ ರೀತಿಯ ಮಹಾಘಟಬಂಧನವನ್ನು 2019ರ ಮಹಾಚುನಾವಣೆಯಲ್ಲೂ ರೂಪಿಸಲಾದರೆ ಅದು ಪ್ರಬಲ ನಾಯಕನ ನೇತೃತ್ವದ ಸ್ಥಿರ ಸರಕಾರದ ವಿರುದ್ಧದ ಅರಾಜಕ ಕೂಟದ ವ್ಯರ್ಥ ಹೋರಾಟವಾಗುತ್ತದೆ ಎಂದು ಜೇತ್ಲಿ ಹೇಳಿದರು.
2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನಿಚ್ಚಳ ಬಹುಮತದೊಂದಿಗೆ ಗೆದ್ದು ಅಧಿಕಾರಕ್ಕೆ ಬರುವ ವಿಶ್ವಾಸವನ್ನು ವ್ಯಕ್ತಪಡಿಸಿದ ಅವರು “ದೇಶವು ಅಭಿವೃದ್ಧಿ ಪಥದಲ್ಲಿ ನಿಶ್ಚಿತವಾಗಿ ಮುಂದುವರಿಯುತ್ತಿರುವ ಈ ಸಂದರ್ಭದಲ್ಲಿ ಅರಾಜಕ ಕೂಟವನ್ನು ಪರೀಕ್ಷೆಗಿಡುವುದು ಸಮಂಜಸವಲ್ಲ’ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್ ಗರಂ
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ
Andhra Pradesh; ಸಿಎಂ ಜಗನ್ ಪಕ್ಷಕ್ಕೆ ರೈತರು,ಟೆೃಲರ್, ಗೃಹಿಣಿಯರೇ ಸ್ಟಾರ್ ಪ್ರಚಾರಕರು!
Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್
ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ