ಹುರಿಯತ್ ನಾಯಕರನ್ನು ಮಾತುಕತೆಗೆ ಸೇರಿಸಲು ಮೆಹಬೂಬ ಆಗ್ರಹ
Team Udayavani, Jul 28, 2018, 4:04 PM IST
ಜಮ್ಮು : ಅಧಿಕಾರ ದಾಹದಲ್ಲಿ ತನ್ನ ಪೀಪಲ್ಸ್ ಡೆಮೊಕ್ರಾಟಿಕ್ ಪಕ್ಷ (ಪಿಡಿಪಿ) ಒಡೆಯುವುದರ ವಿರುದ್ಧ ಕೇಂದ್ರಕ್ಕೆ ಈ ಹಿಂದೆ ಎಚ್ಚರಿಕೆ ನೀಡಿದ್ದ ಪಕ್ಷದ ಮುಖ್ಯಸ್ಥೆ ಮೆಹಬೂಬ ಮುಫ್ತಿ ಇದೀಗ ಕಾಶ್ಮೀರ ವಿಷಯದಲ್ಲಿ ಹುರಿಯತ್ ನಾಯಕರನ್ನು ಮಾತುಕತೆಗೆ ಸೇರಿಸಿಕೊಳ್ಳುವಂತೆ ಆಗ್ರಹಿಸಿದ್ದಾರೆ.
‘ರಮ್ಜಾನ್ ಸಮಯದಲ್ಲಿ ನಾನು ಕದನ ವಿರಾಮಕ್ಕೆ ಮುತುವರ್ಜಿ ವಹಿಸಿದ್ದೆ; ಹುರಿಯತ್ ಬಗ್ಗೆ ಕೇಂದ್ರ ಸರಕಾರ ಧನಾತ್ಮಕ ನಿಲುವು ತೋರಬೇಕೆಂದು ನಾನೀಗ ಕೋರುತ್ತೇನೆ; ಕಾಶ್ಮೀರ ವಿಷಯದಲ್ಲಿ ಹುರಿಯತ್ ನಾಯಕರನ್ನು ನಾನು ಮಾತುಕತೆಯ ವೇದಿಕೆಗೆ ಕರೆತರುತ್ತೇನೆ’ ಎಂದು ಮೆಹಬೂಬ ಮುಫ್ತಿ ಅವರು ರಾಲಿಯೊಂದರಲ್ಲಿ ಮಾತನಾಡುತ್ತಾ ಹೇಳಿದರು.
‘ಪಿಡಿಪಿಯನ್ನು ಒಡೆಯವ ಕೇಂದ್ರ ಯತ್ನ ಅತ್ಯಂತ ವಿನಾಶಕಾರಿಯಾದೀತು’ ಎಂದು ಮೆಹಬೂಬ ಅವರು ಕೇಂದ್ರಕ್ಕೆ ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು. ಪಿಡಿಪಿ ನಾಯಕಿ ಬಿಜೆಪಿಯನ್ನು ನೇರವಾಗಿ ಹೆಸರಿಸಿ ದೂರಿಲ್ಲವಾದರೂ ಆಕೆಯ ಗುರಿ ಬಿಜೆಪಿ ಆಗಿತ್ತೆನ್ನುವುದು ಸ್ಪಷ್ಟವಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್