ಮಹಾರಾಷ್ಟ್ರದ ನಾಗಪುರದಲ್ಲಿ ದುರಂತ ಅಂತ್ಯ: ಜೀವ ತೆಗೆದ ವಯಾಗ್ರ, ಮದ್ಯ!

ವ್ಯಕ್ತಿ ಗೆಳತಿಯ ಜತೆಗೆ ಹೋಟೆಲ್‌ನಲ್ಲಿ ಇದ್ದಾಗ ದುರಂತ

Team Udayavani, Mar 8, 2023, 7:15 AM IST

ಮಹಾರಾಷ್ಟ್ರದ ನಾಗಪುರದಲ್ಲಿ ದುರಂತ ಅಂತ್ಯ: ಜೀವ ತೆಗೆದ ವಯಾಗ್ರ, ಮದ್ಯ!

ನಾಗಪುರ: ಗೆಳತಿಯ ಜತೆಗೆ ಹೊಟೇಲ್‌ನಲ್ಲಿ ಇರುವ ಸಂದರ್ಭದಲ್ಲಿ ವ್ಯಕ್ತಿ ಮದ್ಯ ಸೇವನೆ ವೇಳೆ 2 ವಯಾಗ್ರ ಮಾತ್ರೆಗಳನ್ನು ಸೇವಿಸಿ ಮೃತಪಟ್ಟಿದ್ದಾನೆ. ಆತನ ವಿವರಗಳು ಸದ್ಯಕ್ಕೆ ಖಚಿತಪಟ್ಟಿಲ್ಲ. ಈ ಬಗ್ಗೆ “ಫೊರೆನ್ಸಿಕ್‌ ಆ್ಯಂಡ್‌ ಲೀಗಲ್‌ ಮೆಡಿಸಿನ್‌’ ಎಂಬ ನಿಯತ ಕಾಲಿಕೆಯಲ್ಲಿ ಪ್ರಕಟವಾಗಿದೆ. ಹೊಟೇಲೊಂ ದರಲ್ಲಿ ಗೆಳತಿಯೊಂದಿಗೆ ತಂಗಿದ್ದ ವ್ಯಕ್ತಿರಾತ್ರಿ ಮದ್ಯ ಸೇವಿಸುವಾಗ 50 ಎಂ.ಜಿ.ಯ ಎರಡು ಸಿಲೆನಾಫಿಲ್‌ ಮಾತ್ರೆ ಸೇವಿಸಿದ್ದಾನೆ.

ಅದನ್ನು ವಯಾಗ್ರ ಹೆಸರಿನಿಂದಲೇ ಮಾರಲಾಗುತ್ತಿದೆ. ಮರುದಿನ ಬೆಳಗ್ಗೆ ವ್ಯಕ್ತಿ ವಿಪರೀತ ಸುಸ್ತಾಗಿದ್ದ, ಅನಂತರ ವಾಂತಿ ಮಾಡಿಕೊಳ್ಳಲಾರಂಭಿಸಿದ. ಗೆಳತಿ ಆಸ್ಪತ್ರೆಗೆ ತೆರಳಲು ಸೂಚಿಸಿದರೂ ಆತ ತನಗೆ ಹಿಂದೆಯೂ ಹೀಗಾಗಿದೆ ಎಂದು ಹೇಳಿ ನಿರಾಕರಿಸಿದ! ಕೆಲವು ಹೊತ್ತಿನಲ್ಲೇ ಪರಿಸ್ಥಿತಿ ಬಿಗಡಾಯಿಸಿತು. ಅಂತಿಮವಾಗಿ ಆತನನ್ನು ಆಸ್ಪತ್ರೆಗೆ ಒಯ್ದರೂ ದಾರಿಯಲ್ಲೇ ಆತ ಮೃತಪಟ್ಟಿದ್ದ. ಆ ವ್ಯಕ್ತಿಗೆ ಗಂಭೀರ ಅನಾರೋಗ್ಯಗಳು, ಶಸ್ತ್ರಚಿಕಿತ್ಸೆಯಾದ ಉದಾಹರಣೆಗಳೇನಿರಲಿಲ್ಲ. ಹಾಗಿದ್ದರೂ ಹೀಗಾಗಿದ್ದೇಕೆ ಎಂದು ವೈದ್ಯರು ಈಗ ತಲೆಕೆಡಿಸಿಕೊಂಡಿದ್ದಾರೆ.

ಮರಣೋತ್ತರ ಪರೀಕ್ಷೆಯಲ್ಲಿ ಆತನ ಮೆದುಳಿನಲ್ಲಿ ರಕ್ತಸ್ರಾವವಾಗಿದ್ದು ಪತ್ತೆಯಾಗಿದೆ. ಹಾಗೆಯೇ ಹೆಪ್ಪುಗಟ್ಟಿದ (ಕ್ಲಾಟ್‌) ರಕ್ತವೂ ಕಂಡು ಬಂದಿರುವ ಅಂಶದ ಬಗ್ಗೆ ಮರಣೋತ್ತರ ಪರೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ. ಮದ್ಯದೊಂದಿಗೆ ವಯಾಗ್ರ ಸೇವಿಸಿದ್ದು, ಜತೆಗೆ ಬಿಪಿಯೂ ಇದ್ದಿದ್ದರಿಂದ ಹೀಗಾಗಿದೆ ಎಂದು ಅಭಿಪ್ರಾಯಪಡಲಾಗಿದೆ.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

ARMY (2)

ಕಾಶ್ಮೀರದ ಉಧಂಪುರದಲ್ಲಿ ಗ್ರಾಮ ರಕ್ಷಣ ಸಿಬಂದಿ ಹತ್ಯೆ

arrested

ಮಹಾದೇವ್‌ ಆ್ಯಪ್‌ ಕೇಸು: ನಟ ಸಾಹಿಲ್‌ ಖಾನ್‌ ಬಂಧನ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

ARMY (2)

ಕಾಶ್ಮೀರದ ಉಧಂಪುರದಲ್ಲಿ ಗ್ರಾಮ ರಕ್ಷಣ ಸಿಬಂದಿ ಹತ್ಯೆ

arrested

ಮಹಾದೇವ್‌ ಆ್ಯಪ್‌ ಕೇಸು: ನಟ ಸಾಹಿಲ್‌ ಖಾನ್‌ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.