ಬಂತು ಕೋವಿಡ್ ಸೋಂಕು ತಡೆಗೆ ನೇಸಲ್‌ ಸ್ಪ್ರೇ

ಸೋಂಕಿನ ವಿರುದ್ಧ ಭೌತಿಕ ಮತ್ತು ರಾಸಾಯನಿಕ ತಡೆಯಾಗಿ ವರ್ತಿಸುತ್ತದೆ.

Team Udayavani, Feb 10, 2022, 3:21 PM IST

ಬಂತು ಕೋವಿಡ್ ಸೋಂಕು ತಡೆಗೆ ನೇಸಲ್‌ ಸ್ಪ್ರೇ

ನವದೆಹಲಿ:ಕೋವಿಡ್ ಸೋಂಕಿನ ವಿರುದ್ಧ ಹೋರಾಡುವುದಕ್ಕೆ ಮೂಗಿನ ಮೂಲಕ ಸ್ಪ್ರೇ ಮಾಡುವ ಔಷಧಕಕ್ಕೆ ಅನುಮತಿ ಸಿಕ್ಕಿದೆ. ಮುಂಬೈ ಮೂಲದ ಗೆನ್‌ಮಾರ್ಕ್‌ ಸಂಸ್ಥೆಯು “”SaNOtize” ಸಂಸ್ಥೆಯೊಂದಿಗೆ ಸೇರಿ ತಯಾರಿಸಿರುವ “ಫ್ಯಾಬಿಸ್ಪ್ರೇ’ ನೇಸಲ್‌ ಸ್ಪ್ರೇ ಔಷಧದ ತಯಾರಿ ಮತ್ತು ಮಾರಾಟಕ್ಕೆ ಭಾರತದ ಔಷಧ ನಿಯಂತ್ರಕ ಮಹಾನಿರ್ದೇಶನಾಲಯ ಅನುಮೋದನೆ ಕೊಟ್ಟಿದೆ. ಇದು ಭಾರತದ ಮೊದಲ ಕೊರೊನಾ ನಿರೋಧಕ “ನೇಸಲ್‌ ಸ್ಪ್ರೇ’.

ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ದೂರ ಸರಿಯುತ್ತಿದ್ದಾರೆಯೇ ಇಶಾಂತ್ ಶರ್ಮಾ?

ಏನು ಈ ಔಷಧದ ಕೆಲಸ?
ಕಂಪನಿ ಹೇಳಿರುವ ಪ್ರಕಾರ, ನೇಸಲ್‌ ಸ್ಪ್ರೇನಲ್ಲಿರುವ ಔಷಧ ಶ್ವಾಸಕೋಶದೊಳಗೆ ಇರುವ ಸೋಂಕಿನ ವಿರುದ್ಧ ಹೋರಾಡುವುದಿಲ್ಲ. ಆದರೆ ಸೋಂಕು ಶ್ವಾಸಕೋಶ ಸೇರುವುದರೊಳಗೆಯೇ ಸೋಂಕಿನ ವಿರುದ್ಧ ಭೌತಿಕ ಮತ್ತು ರಾಸಾಯನಿಕ ತಡೆಯಾಗಿ ವರ್ತಿಸುತ್ತದೆ.

ಉತ್ತಮ ಫ‌ಲಿತಾಂಶ
ಫ್ಯಾಬ್ರಿಸ್ಪ್ರೆ ಈಗಾಗಲೇ ಎರಡು ಹಂತದ ಪರೀಕ್ಷೆಗಳಲ್ಲಿ ಉತ್ತಮ ಫ‌ಲಿತಾಂಶ ತೋರಿಸಿತ್ತು. ಹಾಗೆಯೇ 3ನೇ ಹಂತದ ಪರೀಕ್ಷೆಯಲ್ಲೂ ಲಸಿಕೆ ಉತ್ತಮ ಫ‌ಲಿತಾಂಶ ಕೊಟ್ಟಿದೆ. ಔಷಧ ಸಿಂಪಡಿಸಿದ 24 ಗಂಟೆಗಳಲ್ಲಿ ಶೇ.94 ಸೋಂಕು ಕಡಿಮೆಯಾಗಿದ್ದರೆ, 48 ಗಂಟೆಗಳಲ್ಲಿ ಶೇ.99 ಸೋಂಕು ಕಡಿಮೆಯಾಗಿದೆ. ಆ ಹಿನ್ನೆಲೆಯಲ್ಲಿ ಔಷಧಕ್ಕೆ ಅನುಮತಿ ಕೊಡಲಾಗಿದೆ.

ಟಾಪ್ ನ್ಯೂಸ್

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.