ಗೋ ಫಸ್ಟ್ ದಿವಾಳಿ ಅರ್ಜಿ ಸ್ವೀಕರಿಸಿದ ಎನ್ಸಿಎಲ್ಟಿ
Team Udayavani, May 11, 2023, 7:25 AM IST
ನವದೆಹಲಿ: ವಿತ್ತೀಯ ಸಂಕಷ್ಟಕ್ಕೆ ಗುರಿಯಾಗಿ ವಿಮಾನಗಳ ಹಾರಾಟ ಸ್ಥಗಿತಗೊಳಿಸಿರುವ ಗೋ ಫಸ್ಟ್ ಕಂಪನಿ ಸಲ್ಲಿಕೆ ಮಾಡಿರುವ ದಿವಾಳಿ ಅರ್ಜಿಯನ್ನು ರಾಷ್ಟ್ರೀಯ ಕಂಪನಿ ನ್ಯಾಯಮಂಡಳಿ (ಎನ್ಸಿಎಲ್ಟಿ) ಬುಧವಾರ ಸ್ವೀಕರಿಸಿ, ಅಂಗೀಕರಿಸಿದೆ.
ಒತೆಗೆ, ಅಭಿಲಾಶ್ ಲಾಲ್ ಅವರನ್ನು ಮಧ್ಯಂತರ ಪರಿಹಾರಕ (ಐಪಿಆರ್) ಎಂದು ನ್ಯಾ.ರಾಮಲಿಂಗಂ ಸುಧಾಕರ್ ಮತ್ತು ಎಲ್.ಎನ್.ಗುಪ್ತಾ ಅವರನ್ನು ಒಳಗೊಂಡ ನ್ಯಾಯಮಂಡಳಿ ನೇಮಕ ಮಾಡಿದೆ.
ಜತೆಗೆ ನಿರ್ದೇಶಕ ಮಂಡಳಿಯನ್ನು ಅಮಾನತಿನಲ್ಲಿ ಇಡಲು ಸೂಚಿಸಿದೆ. ಜತೆಗೆ ಕಂಪನಿಯ ವ್ಯವಹಾರಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸೂಚಿಸಿದೆ. ಇದೊಂದು ಐತಿಹಾಸಿಕ ನಿರ್ಧಾರ ಎಂದು ಗೋ ಫಸ್ಟ್ ಸಿಇಒ ಕೌಶಿಕ್ ಖೋನಾ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ