ಪಾದ್ರಿ, ನನ್ಗಳಿಗೆ ಆಸ್ತಿ ಹಕ್ಕು ನಿರಾಕರಿಸುವಂತಿಲ್ಲ : ಹೈಕೋರ್ಟ್
Team Udayavani, Jun 9, 2017, 4:27 PM IST
ತಿರುವನಂತಪುರ: ಕ್ರೈಸ್ತ ಪಾದ್ರಿಗಳು ಮತ್ತು ನನ್ಗಳಿಗೆ (ಸನ್ಯಾಸಿನಿಯರು) ತಮ್ಮ ಖಾಸಗಿ ಆಸ್ತಿ ಪಾಸ್ತಿಗಳ ಮೇಲಿನ ಹಕ್ಕನ್ನು ನಿರಾಕರಿಸುವಂತಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ.
ಕ್ರೈಸ್ತ ಪಾದ್ರಿಗಳು ಮತ್ತು ನನ್ಗಳು ಐಹಿಕ ಸುಖಭೋಗಗಳನ್ನು ತ್ಯಜಿಸಿ ಧಾರ್ಮಿಕ ಸೇವಾ ವಲಯವನ್ನು ಪ್ರವೇಶಿಸಿದ ಮಾತ್ರಕ್ಕೆ ಅವರಿಗೆ, ತಮ್ಮ ಪಾಲಿಗೆ ಸಂದ, ಉತ್ತರಾಧಿಕಾರಿತ್ವದಲ್ಲಿ ಪಡೆದ, ವೈಯಕ್ತಿಕ ಆಸ್ತಿಪಾಸ್ತಿಗಳ ಮೇಲಿನ ಹಕ್ಕು ನಷ್ಟವಾಗುವುದಿಲ್ಲ ಎಂದು ಜಸ್ಟಿಸ್ ವಿ ಚಿದಂಬರೀಷ್ ಮತ್ತು ಜಸ್ಟಿಸ್ ಕೆ ರಾಮಕೃಷ್ಣನ್ ಅವರನ್ನು ಒಳಗೊಂಡ ಹೈಕೋರ್ಟ್ ಪೀಠ ಹೇಳಿತು.
ಪಾದ್ರಿಗಳು ಹಾಗೂ ನನ್ಗಳು ವೇತನದ ಉದ್ಯೋಗಗಳನ್ನು ಹೊಂದಬಹುದು ಎಂದಾದಲ್ಲಿ, ಹಾಗೆಯೇ ಸೇವಾ ಶುಲ್ಕ ಪಡೆಯುವ ವಕೀಲರಾಗಬಹುದು ಎಂದಾದಲ್ಲಿ, ಅವರು ಧಾರ್ಮಿಕ ಸೇವಾ ಕ್ಷೇತ್ರ ತಲುಪಿರುವರೆಂಬ ಕಾರಣಕ್ಕೆ ‘ಪೌರ ಸಾವಿಗೆ’ (civil death) ಗುರಿಯಾಗುವುದಿಲ್ಲ; ಹಾಗಾಗಿ ಅವರು ವೈಯಕ್ತಿಕ ನೆಲೆಯಲ್ಲಿ ತಮ್ಮ ಪಾಲಿಗೆ ಸಲ್ಲುವ ಕಾನೂನು ಬದ್ಧ ಆಸ್ತಿಪಾಸ್ತಿಯನ್ನು ಹೊಂದುವ ಹಕ್ಕನ್ನು ಪಡೆದಿರುತ್ತಾರೆ’ ಎಂದು ಪೀಠವು ಹೇಳಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…