ಜಮ್ಮು ಕಾಶ್ಮೀರ ರಮ್ಜಾನ್ ಕದನ ವಿರಾಮ: 5 ದಿನದಲ್ಲಿ ಐದೇ ಕಲ್ಲೆಸೆತ
Team Udayavani, May 22, 2018, 5:08 PM IST
ಹೊಸದಿಲ್ಲಿ : ಪವಿತ್ರ ಉಪವಾಸ ಮಾಸ ರಮ್ಜಾನ್ ಪ್ರಯುಕ್ತ ಜಮ್ಮು ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆ ನಿಲ್ಲಿಸಲಾದ ಮೊದಲ ಐದು ದಿನಗಳಲ್ಲಿ ಕೇವಲ ಐದು ಕಲ್ಲೆಸೆತದ ಪ್ರಕರಣಗಳು ನಡೆದಿರುವುದಾಗಿ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಮೇ 17ರಿಂದ ಮೇ 21ವರೆಗಿನ ಐದು ದಿನಗಳಲ್ಲಿ ಕೇವಲ 5 ಕಲ್ಲೆಸೆತ ಪ್ರಕರಣಗಳು ಘಟಿಸಿವೆ ಎಂದವರು ಹೇಳಿದ್ದಾರೆ.
ಉಗ್ರರ ವಿರುದ್ಧ ಸೇನಾ ಕಾರ್ಯಾಚರಣೆಯನ್ನು ಪೂರ್ಣ ಪ್ರಮಾಣದಲ್ಲಿ ನಡೆಸಲಾದ ಈ ವರ್ಷ ಎಪ್ರಿಲ್ನ ಮೊದಲ ಐದು ದಿನಗಳಲ್ಲಿ 92 ಕಲ್ಲೆಸೆತದ ಪ್ರಕರಣಗಳು ಘಟಿಸಿದ್ದವು ಎಂದವರು ಹೇಳಿದರು.
ಜಮ್ಮು ಕಾಶ್ಮೀರದಲ್ಲಿನ ರಮ್ಜಾನ್ ಕದನ ವಿರಾಮ ಈ ದಿನದ ವರೆಗೆ ಯಶಸ್ವಿಯಾಗಿದೆ ಎಂದು ಜಮ್ಮು ಕಾಶ್ಮೀರ ಪೊಲೀಸ್ ಮುಖ್ಯಸ್ಥ ಎಸ್ ಪಿ ವೈದ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
OBC-Muslim ಮೀಸಲು ವಿವಾದ ತಾರಕಕ್ಕೆ: ಪ್ರಧಾನಿ ಹೇಳಿಕೆ ಅಲ್ಲಗಳೆದ ಸಿದ್ದರಾಮಯ್ಯ
Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ
ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!