Panaji: ಗೋಮಾಂತಕಿಯರಿಗೆ ಎರಡು ಪಾಸ್ ಪೋರ್ಟ್ ಯಾಕೆ ಬೇಕು ?


Team Udayavani, Jan 3, 2024, 3:28 PM IST

9-panaji

ಪಣಜಿ: ಶಾಸಕ ಚರ್ಚಿಲ್ ಅಲೆಮಾವೊ ಗೋವಾ ಸ್ವಾತಂತ್ರ್ಯ ದಿನದಂದು ಪೋರ್ಚುಗೀಸರನ್ನು ಹಾಡಿ ಹೊಗಳಿದ್ದರು. ನಾನು ಪೋರ್ಚುಗೀಸರಿಗೆ ನಮಸ್ಕರಿಸುತ್ತೇನೆ ಎಂದು ಅಲೆಮಾವ್ ಹೇಳಿದ್ದರು. ಅದಾದ ನಂತರ ಇದೀಗ ಮತ್ತೊಮ್ಮೆ ಅಲೆಮಾವ್ ನ ಪೋರ್ಚುಗೀಸ್ ಪ್ರೇಮ ಕಂಡು ಬಂದಿದ್ದು, ಗೋಮಾಂತಕಿಯರು ಎರಡು ಪಾಸ್ ಪೋರ್ಟ್ ಯಾಕೆ ಬೇಕು ಎಂಬುದಕ್ಕೆ ಉತ್ತರಿಸಿದ್ದಾರೆ.

ಪೋರ್ಚುಗೀಸರು 1962 ರ ಮೊದಲು ಜನಿಸಿದ ಗೋಮಾಂತಕಿಗಳಿಗೆ ಪೋರ್ಚುಗೀಸ್ ಪೌರತ್ವವನ್ನು ಪಡೆಯಲು ಬಾಗಿಲು ತೆರೆದರು. ಇದರಿಂದ ಗೋವಾದ ಸಾಸಷ್ಠಿ ತಾಲೂಕಿನಲ್ಲಿ ಬಡತನ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಅಲೆಮಾಂವ್ ಡಿ.19ರಂದು ವಿಚಿತ್ರ ಹೇಳಿಕೆ ನೀಡಿದ್ದರು.

ಇದೀಗ ಮಡಗಾಂವ್‌ನಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಶಾಸಕ ಚರ್ಚಿಲ್ ಅಲೆಮಾಂವ, ನಾನು ಪೋರ್ಚುಗೀಸರಿಗೆ ನಮಸ್ಕರಿಸುತ್ತೇನೆ. ಗೋವಾದ ಶೇಕಡ 80 ರಷ್ಟು ಅಭಿವೃದ್ಧಿ ಅವರಿಂದಲೇ. ಗೋಮಾಂತಕಿಯರು ಅವರಿಂದಲೇ ವಿದೇಶದಲ್ಲಿ ಉದ್ಯೋಗಗಳನ್ನು ಪಡೆಯಲು ಸಾಧ್ಯವಾಯಿತು. ಜನರು ಪೋರ್ಚುಗೀಸ್ ಪಾಸ್‍ಪೋರ್ಟ್‍ನೊಂದಿಗೆ ಕೆಲಸ ಮಾಡಲು ಹೋಗುತ್ತಾರೆ ಮತ್ತು ಮತ ಚಲಾಯಿಸಲು ಭಾರತಕ್ಕೆ ಹಿಂತಿರುಗುತ್ತಾರೆ. ಆದ್ದರಿಂದ ಗೋಮಾಂತಕರು ಎರಡೂ ಪಾಸ್ ಪೋರ್ಟ್ ಹಿಡಿದಿಡಲು ಸ್ವತಂತ್ರರಾಗಿರಬೇಕು ಎಂದು  ಅಲೆಮಾವ್ ಹೇಳಿದರು.

ಏತನ್ಮಧ್ಯೆ, ಹೊಸದಾಗಿ ಸಚಿವರಾಗಿ ನೇಮಕಗೊಂಡ ಅಲೆಕ್ಸ್ ಸಿಕ್ವೇರಾ ಅವರ ಪಾಸ್‍ಪೋರ್ಟ್ ಸಮಸ್ಯೆ ಸುದ್ದಿಯಲ್ಲಿದೆ. ಸಿಕ್ವೇರಾ ಅವರ ಪಾಸ್‍ಪೋರ್ಟ್ ಕೂಡ ಪೋರ್ಚುಗೀಸ್ ಆಗಿದೆ. ಅವರ ಭಾರತೀಯ ಪಾಸ್‍ಪೋರ್ಟ್ ಅನ್ನು ರದ್ದುಗೊಳಿಸಬೇಕು ಎಂದು ಮಾಜಿ ಶಾಸಕ ಮಿಕಿ ಪಚೆಕೊ ಒತ್ತಾಯಿಸಿದ್ದಾರೆ.

ಟಾಪ್ ನ್ಯೂಸ್

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Rahul Gandhi 3

PM Modiಗೆ ನಾಜಿ ಪ್ರಚಾರಕ ಗೋಬೆಲ್ಸ್‌ನೇ ಸ್ಫೂರ್ತಿ: ಕಾಂಗ್ರೆಸ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.