ಫಿಟ್ ಇಂಡಿಯಾ ಆಂದೋಲನಕ್ಕೆ ಪ್ರಧಾನಿ ಮೋದಿ ಚಾಲನೆ; ಫಿಟ್ ನೆಸ್ ನಮ್ಮ ಸಂಸ್ಕೃತಿ
Team Udayavani, Aug 29, 2019, 11:01 AM IST
ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯ ಇಂದಿರಾ ಗಾಂಧಿ ಸ್ಟೇಡಿಯಂ ಕಾಂಪ್ಲೆಕ್ಸ್ ನಲ್ಲಿ “ಫಿಟ್ ಇಂಡಿಯಾ” ಆಂದೋಲನಕ್ಕೆ ಗುರುವಾರ ಬೆಳಗ್ಗೆ ವಿಧ್ಯುಕ್ತವಾಗಿ ಚಾಲನೆ ನೀಡಿದರು.
ರಾಷ್ಟ್ರೀಯ ಕ್ರೀಡಾ ದಿನದಂದೇ ಪ್ರಧಾನಿ ಮೋದಿ ಫಿಟ್ ಇಂಡಿಯಾ ಆಂದೋಲನಕ್ಕೆ ಚಾಲನೆ ನೀಡಿದ್ದು, ಕ್ರೀಡೆ ಎನ್ನುವುದು ನೇರವಾಗಿ ನಮ್ಮ ದೇಹದ ಫಿಟ್ ನೆಸ್ ಗೆ ಸಂಬಂಧ ಹೊಂದಿದೆ. ಆದರೆ ಇಂದಿನ ಫಿಟ್ ಇಂಡಿಯಾ ಆಂದೋಲನ ಅದಕ್ಕಿಂತ ಸಂಪೂರ್ಣ ಭಿನ್ನವಾದದ್ದು. ಫಿಟ್ನೆಸ್ ಎಂಬುದು ಕೇವಲ ಕ್ರೀಡೆಯಲ್ಲ. ಆದರೆ ಅದು ನಮ್ಮ ಬದುಕಿನ ಒಂದು ಭಾಗ ಎಂದು ಮೋದಿ ಹೇಳಿದರು.
ಭಾಷಣದ ಹೈಲೈಟ್ಸ್:
ರಾಷ್ಟ್ರೀಯ ಕ್ರೀಡಾ ದಿನಾಚರಣೆ ಹಿನ್ನೆಲೆಯಲ್ಲಿ ಎಲ್ಲರಿಗೂ ನನ್ನ ಶುಭಾಶಯಗಳು
ಇಂತಹ ವಿಶಿಷ್ಟ ದಿನಾಚರಣೆ ಆಚರಿಸುತ್ತಿರುವ ನಮಗೆ ಹಾಕಿ ದಂತಕಥೆ ಧ್ಯಾನ್ ಚಂದರ್ ರಂತಹ ಕ್ರೀಡಾ ತಾರೆಗಳನ್ನು ಪಡೆದಿದ್ದೇವೆ. ಧ್ಯಾನ್ ಚಂದ್ ಅದ್ಭುತ ಕ್ರೀಡಾಪಟು.
*ಫಿಟ್ನೆಸ್ ನಮ್ಮ ಜೀವನದ ಮಂತ್ರವಾಗಬೇಕು. ಫಿಟ್ನೆಸ್ ಎಂಬುದು ಕೇವಲ ಶಬ್ದವಲ್ಲ, ಇದೊಂದು ಆರೋಗ್ಯಕರ ಮತ್ತು ಸಂತಸದ ಜೀವನದ ಕೀಲಿ ಕೈಯಾಗಿದೆ..
*ಕೆಲವು ದಶಕಗಳ ಹಿಂದೆ ಒಬ್ಬ ಸಾಮಾನ್ಯ ವ್ಯಕ್ತಿ 8ರಿಂದ 10 ಕಿಲೋ ಮೀಟರ್ ನಡೆಯುತ್ತಿದ್ದ. ಬಳಿಕ ತಂತ್ರಜ್ಞಾನ ಬದಲಾಗತೊಡಗಿತು. ಆಧುನಿಕ ವ್ಯವಸ್ಥೆ, ಸಾರಿಗೆ ಬರತೊಡಗಿತು, ಇದರಿಂದ ವ್ಯಕ್ತಿ ನಡೆದಾಡುವುದು ಕಡಿಮೆಯಾಗತೊಡಗಿತು.
ಭಾಷಣದ ಹೈಲೈಟ್ಸ್:
*ರಾಷ್ಟ್ರೀಯ ಕ್ರೀಡಾ ದಿನಾಚರಣೆ ಹಿನ್ನೆಲೆಯಲ್ಲಿ ಎಲ್ಲರಿಗೂ ನನ್ನ ಶುಭಾಶಯಗಳು
*ಇಂತಹ ವಿಶಿಷ್ಟ ದಿನಾಚರಣೆ ಆಚರಿಸುತ್ತಿರುವ ನಮಗೆ ಹಾಕಿ ದಂತಕಥೆ ಧ್ಯಾನ್ ಚಂದರ್ ರಂತಹ ಕ್ರೀಡಾ ತಾರೆಗಳನ್ನು ಪಡೆದಿದ್ದೇವೆ. ಧ್ಯಾನ್ ಚಂದ್ ಅದ್ಭುತ ಕ್ರೀಡಾಪಟು.
*ಫಿಟ್ನೆಸ್ ನಮ್ಮ ಜೀವನದ ಮಂತ್ರವಾಗಬೇಕು. ಫಿಟ್ನೆಸ್ ಎಂಬುದು ಕೇವಲ ಶಬ್ದವಲ್ಲ, ಇದೊಂದು ಆರೋಗ್ಯಕರ ಮತ್ತು ಸಂತಸದ ಜೀವನದ ಕೀಲಿ ಕೈಯಾಗಿದೆ..
*ಕೆಲವು ದಶಕಗಳ ಹಿಂದೆ ಒಬ್ಬ ಸಾಮಾನ್ಯ ವ್ಯಕ್ತಿ 8ರಿಂದ 10 ಕಿಲೋ ಮೀಟರ್ ನಡೆಯುತ್ತಿದ್ದ. ಬಳಿಕ ತಂತ್ರಜ್ಞಾನ ಬದಲಾಗತೊಡಗಿತು. ಆಧುನಿಕ ವ್ಯವಸ್ಥೆ, ಸಾರಿಗೆ ಬರತೊಡಗಿತು, ಇದರಿಂದ ವ್ಯಕ್ತಿ ನಡೆದಾಡುವುದು ಕಡಿಮೆಯಾಗತೊಡಗಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ