ಸಂಭಾಲ್ಪುರ-ಜಮ್ಮು ತಾವಿ ವಿಸ್ತರಿತ ರೈಲಿಗೆ ಪ್ರಭು ಹಸಿರು ನಿಶಾನೆ
Team Udayavani, Aug 12, 2017, 4:26 PM IST
ಭುವನೇಶ್ವರ : ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ಇಂದು ಶನಿವಾರ ದಿಲ್ಲಿಯಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ರೂರ್ಕೇಲಾ-ಜಮ್ಮು-ತಾವಿ-ರೂರ್ಕೇಲಾ ಎಕ್ಸ್ಪ್ರೆಸ್ ರೈಲಿಗೆ ಸಂಭಾಲ್ಪುರದ ವರೆಗಿನ ವಿಸ್ತರಣೆಗೆ ಹಸಿರು ನಿಶಾನೆ ತೋರಿಸಿದರು.
ಇದೇ ವೇಳೆ ಸಚಿವ ಪ್ರಭು ಅವರು ಪಲಾಸಾ ಮತ್ತು ಶ್ರೀಕಾಕುಳಂ ಸ್ಟೇಶನ್ನಲ್ಲಿನ ವೈ-ಫೈ ಸೇವೆಗೆ ಚಾಲನೆ ನೀಡಿದರು. ಮತ್ತು ಪೂರ್ವ ಕರಾವಳಿ ರೈಲ್ವೇ ವ್ಯಾಪ್ತಿಗೆ ಒಳಪಡುವ ಪಾರ್ವತೀಪುರಂ ಸ್ಟೇಶನ್ನಲ್ಲಿನ ಪ್ರಯಾಣಿಕರ ನಿರೀಕ್ಷಣ ಕೊಠಡಿ ಮತ್ತು ಡಾರ್ಮಟರೀಗಳನ್ನು ಉದ್ಘಾಟಿಸಿದರು.
ಉದ್ಘಾಟನಾ ಓಡಾಟವಾಗಿ ವಿಶೇಷ ರೈಲು ಸಂಭಾಲ್ಪುರ ಸ್ಟೇಶನ್ನಿಂದ ಜಮ್ಮು ತಾವಿಗೆ ಬೆಳಗ್ಗೆ 11.30ರ ಹೊತ್ತಿಗೆ ತನ್ನ ಯಾನವನ್ನು ಆರಂಭಿಸಿತು. ಹಾಗಿದ್ದರೂ ಈ ನೂತನ ವಿಸ್ತರಿತ ಭಾಗದಲ್ಲಿ ರೈಲಿನ ಅಧಿಕೃತ ಓಡಾಟ ಈಗಾಗಲೇ ಪ್ರಕಟಿತ ವೇಳಾ ಪಟ್ಟಿಯ ಪ್ರಕಾರ ಇದೇ ಆಗಸ್ಟ್ 13ರಿಂದ ಆರಂಭಗೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ