ನೂತನ ಕೇಂದ್ರ ಸಚಿವರಿಗೆ ಖಾತೆ ಹಂಚಿಕೆ : ಪ್ರಮುಖ ಖಾತೆಗಳ ವಿವರ : ಯಾರ್ ಯಾರಿಗೆ ಯಾವ ಖಾತೆ.?
Team Udayavani, Jul 7, 2021, 10:51 PM IST
ನವ ದೆಹಲಿ : ಪ್ರಧಾನಿ ನೇತೃತ್ವದ ಸಂಪುಟ ಪುನರ್ ರಚನೆ ಆದ ಬೆನ್ನಿಗೆ ನೂತನ ಸಚಿವರಿಗೆ ಮೋದಿ ಖಾತೆಯನ್ನು ಹಂಚಿಕೆ ಮಾಡಿದ್ದಾರೆ.
ಯಾರ್ ಯಾರಿಗೆ ಯಾವ ಖಾತೆ..?
(ಪ್ರಮುಖ ಖಾತೆಗಳು ಹಾಗೂ ಸಚಿವರು)
ನರೇಂದ್ರ ಮೋದಿ : ಮಿನಿಸ್ಟ್ರೀ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ
ಅಮಿತ್ ಶಾ : ಗೃಹ ಖಾತೆಯ ಜೊತೆ ಸಹಕಾರಿ ಖಾತೆ
ಧರ್ಮೇಂದ್ರ ಪ್ರಧಾನ್ : ಶಿಕ್ಷಣ ಹಾಗೂ ಕೌಶಲ ಅಭಿವೃದ್ಧಿ ಖಾತೆ
ಮನ್ಷುಕ್ ಮಾಂಡವೀಯ : ಆರೋಗ್ಯ ಹಾಗೂ ರಸಗೊಬ್ಬರ
ಸ್ಮೃತಿ ಇರಾನಿ : ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಪಿಯೂಷ್ ಗೋಯಲ್ : ಜವಳಿ ಖಾತೆ, ವಾಣಿಜ್ಯ
ಅಶ್ವಿನಿ ವೈಷ್ಣವ್ : ರೈಲ್ವೇ ಹಾಗೂ ಮಾಹಿತಿ ಮತ್ತು ತಂತ್ರಜ್ಞಾನ ಖಾತೆ
ಪರಷೋತ್ತಮ್ ರೂಪಾಲ್ : ಮತ್ಸೋದ್ಯಮ ಹಾಗೂ ಡೈರಿ
ಜ್ಯೋತಿರಾದಿತ್ಯ ಸಿಂದಿಯಾ : ನಾಗರಿಕ ವಿಮಾನ ಖಾತೆ
ಮೀನಾಕ್ಷಿ ಲೇಖಿ : ವಿದೇಶಾಂಗ ಇಲಾಖೆಯ ರಾಜ್ಯ ಖಾತೆ
ಅನುರಾಗ್ ಠಾಕೂರ್ : ಯುವ ಜನ ಮತ್ತು ಕ್ರೀಡೆ, ವಾರ್ತಾ ಮತ್ತು ಪ್ರಸಾರ ಇಲಾಖೆ
ಗಿರಿರಾಜ್ ಸಿಂಗ್ : ಗ್ರಾಮೀಣಾಭಿವೃದ್ಧಿ ಸಚಿವಾಯ
ಪಶುಪತಿ ಪಾರಸ್ : ನಾಗರಿಕ ಆಹಾರ ಸರಬರಾಜು ಹಾಗೂ ಸಂಸ್ಕರಣಾ ಇಲಾಖೆ
ಭೂಪೇಂದ್ರ ಯಾದವ್ : ಕಾರ್ಮಿಕ ಸಚಿವ, ಪರಿಸರ ಖಾತೆ
ಕಿರಣ್ ರಿಜಿಜು : ಲಾ ಆ್ಯಂಡ್ ಜಸ್ಟೀಸ್
ಸರಬಾನಂದ ಸೋನಾವಾಲ : ಬಂದರು ಹಾಗೂ ಜಲ ಮಾರ್ಗ, ಆಯುಷ್ ಖಾತೆ
ಇದನ್ನೂ ಓದಿ : ಕ್ಷಿಪ್ರಗತಿಯಲ್ಲಿ ಲಸಿಕೆ ಹಾಕಿಸಿದಲ್ಲಿ ಭಾರತದ ಅರ್ಥವ್ಯವಸ್ಥೆ ಚೇತರಿಕೆ : ಫಿಚ್
ರಾಜ್ಯದ ನಾಲ್ವರು ನೂತನ ಕೇಂದ್ರ ಸಚಿವರು :
ಶೋಭಾ ಕರಂದ್ಲಾಜೆ : ಕೃಷಿ ಹಾಗೂ ರೈತರ ಕಲ್ಯಾಣ
ಭಗವಂತ ಖೂಬಾ : ರಸಗೊಬ್ಬರ ರಾಜ್ಯ ಖಾತೆ, ನವೀಕರಿಸಬಹುದಾದ ಇಂಧನ ಖಾತೆ
ರಾಜೀವ್ ಚಂದ್ರಶೇಖರ್ : ಕೌಶಲಾಭಿವೃದ್ಧಿ ಖಾತೆ
ಎ. ನಾರಾಯಣ ಸ್ವಾಮಿ : ಸಾಮಾಜಿಕ ನ್ಯಾಯ ಸಬಲೀಕರಣ ಖಾತೆ
ಇದನ್ನೂ ಓದಿ : ಟೆಸ್ಟ್ ಸರಣಿಗೂ ಮುನ್ನ ಕೌಂಟಿ ಪರ ಆಡುವರೇ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್ ಘೋಷಣೆ ಬರೆದ ವಿದ್ಯಾರ್ಥಿ ಪಾಸ್: ಪ್ರಾಧ್ಯಾಪಕ ಅಮಾನತು!
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
MUST WATCH
ಹೊಸ ಸೇರ್ಪಡೆ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ
Desi Swara: ದುಬೈ ವರ್ಲ್ಡ್ ಕಪ್ 2024- ಗೆಲ್ಲುವ ಅರಬ್ ಕುದುರೆಗಳ ನಾಗಾಲೋಟ!
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ