ಶಾರದಾ ಚಿಟ್ ಹಗರಣ: ರಾಜೀವ್ ಕುಮಾರ್ಗೆ ಬಂಧನದಿಂದ 1 ತಿಂಗಳ ರಕ್ಷಣೆ
Team Udayavani, May 30, 2019, 5:54 PM IST
ಕೋಲ್ಕತ : ಬಹು ಕೋಟಿ ಶಾರದಾ ಚಿಟ್ ಫಂಡ್ ಹಗರಣದಲ್ಲಿ ಕಲ್ಕತ್ತ ಹೈಕೋರ್ಟ್ ಇಂದು ಗುರುವಾರ ಪಶ್ಚಿಮ ಬಂಗಾಲದ ಹೆಚ್ಚುವರಿ ಸಿಐಡಿ ಮಹಾ ನಿರ್ದೇಶಕ ರಾಜೀವ್ ಕುಮಾರ್ ಗೆ ಬಂಧನ ಮತ್ತು ಬಲವಂತದ ಕ್ರಮದಿಂದ ಜುಲೈ 10ರ ವರೆಗೆ ರಕ್ಷಣೆ ನೀಡಿದೆ.
ಕಲ್ಕತ್ತ ಹೈಕೋರ್ಟಿನ ರಜಾ ಕಾಲದ ಪೀಠ ರಾಜೀವ್ ಕುಮಾರ್ ಗೆ ಜೂನ್ 10ರಿಂದ, ಬೇಸಗೆ ರಜೆ ಮುಗಿದು ಕೋರ್ಟ್ ಪುನಃ ತೆರೆಯುವ ವರೆಗಿನ, ಒಂದು ತಿಂಗಳ ಅವಧಿಗೆ ಬಂಧನದಿಂದ ರಕ್ಷಣೆ ನೀಡಿತು.
ಮಾತ್ರವಲ್ಲದೆ ಈ ಆದೇಶ ಪಾಸಾದ 24 ತಾಸುಗಳ ಒಳಗೆ ರಾಜೀವ್ ಕುಮಾರ್ ತನ್ನ ಪಾಸ್ ಪೋರ್ಟನ್ನು ಕೋರ್ಟಿಗೆ ಒಪ್ಪಿಸತಕ್ಕದ್ದು ಎಂದು ಕೂಡ ಕೋರ್ಟ್ ಹೇಳಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ