ಶ್ರೀಕಾಂತ್, ಅಶ್ವಿನಿ ಮಾರುವೇಷಕ್ಕೆ ಮಕ್ಕಳು ತಬ್ಬಿಬ್ಬು!
Team Udayavani, Dec 30, 2018, 12:30 AM IST
ಹೈದರಾಬಾದ್: ಕೆ. ಶ್ರೀಕಾಂತ್ ಮತ್ತು ಅಶ್ವಿನಿ ಪೊನ್ನಪ್ಪ ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆಯರೆಂದು ಎಲ್ಲರಿಗೂ ಗೊತ್ತು. ಆದರೆ ಅವರು ಒಳ್ಳೆಯ ನಟರು ಎನ್ನುವುದು ತಿಳಿದಿದೆಯೇ? ಹೌದು…
ಇತ್ತೀಚೆಗೆ ಸಿಕಂದರಾಬಾದ್ನಲ್ಲಿರುವ ಬ್ಯಾಡ್ಮಿಂಟನ್ ಅಕಾಡೆಮಿಯೊಂದಕ್ಕೆ ಭೇಟಿ ನೀಡಿದ್ದ ಶ್ರೀಕಾಂತ್ ಮತ್ತು ಅಶ್ವಿನಿ ಪೊನ್ನಪ್ಪ ವೃದ್ಧ ದಂಪತಿಯೆಂಬಂತೆ ತೋರಿಸಿಕೊಂಡಿದ್ದರು. ಇದನ್ನು ನಂಬಿ ಮಕ್ಕಳು ಬೇಸ್ತುಬಿದ್ದಿದ್ದರು!
ತಾವಿಬ್ಬರು ವೃದ್ಧರು, ಬ್ಯಾಡ್ಮಿಂಟನ್ ಆಡುವ ಆಸೆಯಿದೆ. ಒಂದು ಐದು ನಿಮಿಷ ನಿಮ್ಮ ಜತೆ ಆಡುವ ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದಾರೆ. ಅದನ್ನು ಅಸಹನೆಯಿಂದಲೇ ಒಪ್ಪಿಕೊಂಡ ಮಕ್ಕಳು ಅವಕಾಶ ಕೊಟ್ಟಿದ್ದಾರೆ. ತಮಗೆ ಬೆನ್ನು ನೋವಿದೆ ಎಂದು ಒದ್ದಾಡುತ್ತಲೇ ಇಬ್ಬರೂ ಆಡಿದ್ದಾರೆ. ಕಡೆಗೆ ಇಬ್ಬರೂ ತಮ್ಮ ಸ್ವಂತ ರೂಪವನ್ನು ತೋರಿಸಿದಾಗಲೇ, ಅವರು ಯಾರೆಂದು ಗೊತ್ತಾದದ್ದು!
ಕೂಡಲೇ ಈ ಬ್ಯಾಡ್ಮಿಂಟನ್ ತಾರೆಗಳತ್ತ ನುಗ್ಗಿದ ಮಕ್ಕಳು ಹಸ್ತಾಕ್ಷರಕ್ಕಾಗಿ ಮುಗಿಬಿದ್ದಿದ್ದಾರೆ. ವಿಶ್ವದ ಶ್ರೇಷ್ಠ ಫುಟ್ಬಾಲಿಗ ಕ್ರಿಸ್ಟಿಯಾನೊ ರೊನಾಲ್ಡೊ ಕೂಡ ಒಮ್ಮೆ ಬೀದಿಯಲ್ಲಿ ಮುದುಕನಂತೆ ವೇಷ ಧರಿಸಿ ಮಕ್ಕಳಿಗೆ ಅಚ್ಚರಿ ಹುಟ್ಟಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
MUST WATCH
ಹೊಸ ಸೇರ್ಪಡೆ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ