ದಲಿತ ಕುಟುಂಬಕ್ಕೆ ಸಿಕ್ಕಿತು ಶ್ರೀರಾಮನ ಮೊದಲ ಪ್ರಸಾದ
Team Udayavani, Aug 8, 2020, 11:26 AM IST
ತಿರುವನಂತಪುರ/ಲಕ್ನೋ: ಅಯೋಧ್ಯೆ ಭೂಮಿಪೂಜೆ ನಂತರ ಶ್ರೀರಾಮನ ಸನ್ನಿಧಾನದ ಮೊದಲ ಪ್ರಸಾದವನ್ನು ದಲಿತ ಕುಟುಂಬ ಸ್ವೀಕರಿಸಿದೆ. ಅಯೋಧ್ಯೆಯ ಸುತತಿ ಬಡಾವಣೆಯಲ್ಲಿ ವಾಸವಿರುವ ಮಹಾವೀರ್ ಕುಟುಂಬ ರಾಮಪ್ರಸಾದ ವನ್ನು ಪಡೆದಿದೆ. ನಾನೊಬ್ಬ ದಲಿತ. ಸಿಎಂ ನನಗೆ ಮತ್ತು ನನ್ನ ಕುಟುಂಬಕ್ಕೆ ಮೊದಲ ಪ್ರಸಾದವನ್ನು ಕಳಿಸಿಕೊಟ್ಟಿದ್ದಾರೆ. ನನ್ನನ್ನು ನೆನಪಿಸಿಕೊಂಡಿ ದ್ದಕ್ಕೆ ನಾನು ಅವರಿಗೆ ಕೃತಜ್ಞ ಎಂದು ಮಹಾವೀರ್ ಹರ್ಷ ವ್ಯಕ್ತಪಡಿಸಿದ್ದಾರೆ.
ಕೇರಳ ಹುಳುಕು: ಭೂಮಿಪೂಜೆ ಸಂಭ್ರಮದ ಲಡ್ಡು ವಿತರಣೆಯಲ್ಲೂ ಪಿಣರಾಯ್ ವಿಜ ಯನ್ ನೇತೃತ್ವದ ಕೇರಳ ಸರಕಾರ ಹುಳುಕು ತೆಗೆದಿದೆ. ಎರ್ನಾಕುಲಂ ಜಿಲ್ಲೆಯ ಮುವಾ ಟ್ಟುಪುಝಾ ಠಾಣೆಯಲ್ಲಿ ಲಡ್ದು ಪ್ರಸಾದ ವನ್ನು ಹಂಚಲಾಗಿತ್ತು. ಈ ಬಗ್ಗೆ ತನಿಖೆ ಕೈಗೊಳ್ಳಲು ಎಸ್ಪಿ ಕಚೇರಿ ನಿರ್ಧರಿಸಿದೆ.
ಮುಂದಿನ ಅಜೆಂಡಾ ಮಥುರಾ, ಕಾಶಿ ಅಯೋಧ್ಯೆ ನಂತರ ಕಾಶಿ, ಕೃಷ್ಣಜನ್ಮಭೂಮಿ ಮಥುರಾವನ್ನು ಸ್ವತಂತ್ರಗೊಳಿಸುವ ಅಜೆಂಡಾವನ್ನು ಅಖೀಲ ಭಾರತೀಯ ಅಖಾರ ಪರಿಷತ್ (ಎಬಿಎಪಿ) ರೂಪಿಸಿದೆ. ಈ ಆಂದೋಲನ ಕುರಿತು ಚರ್ಚಿಸಲು ಶೀಘ್ರದಲ್ಲೇ ಸಭೆ ನಡೆಯಲಿದೆ. ಎಬಿಎಪಿ, ಸಂತರು- ದಾರ್ಶನಿಕರನ್ನೊಳಗೊಂಡ ಅತ್ಯುನ್ನತ ಧಾರ್ಮಿಕ ಸಂಸ್ಥೆ. ಮಥುರಾವನ್ನು ಮುಕ್ತಗೊಳಿಸಲು 16 ರಾಜ್ಯ ಗಳ 80 ಸಂತರನ್ನೊಳಗೊಂಡ ಕೃಷ್ಣ ಜನ್ಮಭೂಮಿ ಟ್ರಸ್ಟ್ ಈಗಾಗಲೇ ಸ್ಥಾಪನೆಯಾಗಿದೆ. ರಾಮಜನ್ಮಭೂಮಿಯ ಬಳಿಕ ಕಾಶಿ ಮತ್ತು ಮಥುರಾದಲ್ಲೂ ಸನಾತನ ಧರ್ಮದ ಧ್ವಜ ಹಾರಿಸುತ್ತೇವೆ ಎಂದು ಎಬಿಎಪಿ ಮಹಾಂತ ನರೇಂದ್ರ ಗಿರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Swati Maliwal Assault Case: ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್ ಬಂಧನ
Panaji: 55ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಪೋಸ್ಟರ್ ಅನಾವರಣ
Agra: ಆಗ್ರಾದಲ್ಲಿ ತಲೆ ಎತ್ತಿದೆ ತಾಜ್ ಮಹಲ್ ಪ್ರತಿಸ್ಪರ್ಧಿ
Bihar: ಕಸ್ಟಡಿಯಲ್ಲಿದ್ದ ಅಪ್ರಾಪ್ತ ವಯಸ್ಕ ಪತ್ನಿ,ಪತಿ ಸಾವು; ಗ್ರಾಮಸ್ಥರಿಂದ ಠಾಣೆ ಧ್ವಂಸ
ಪತ್ನಿ ಹತ್ಯೆಗೈದು ಶವದೊಂದಿಗೆ ಸೆಲ್ಫಿ: ಸಂಬಂಧಿಕರಿಗೆ ಫೋಟೋ ಕಳುಹಿಸಿ ತಾನೂ ನೇಣಿಗೆ ಶರಣಾದ
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Mother Teresa; ವೆಬ್ ಸೀರೀಸ್ನಲ್ಲಿ ಮದರ್ ತೆರೇಸಾ ಜೀವನ ಚರಿತ್ರೆ
Swati Maliwal Assault Case: ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್ ಬಂಧನ
Panaji: 55ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಪೋಸ್ಟರ್ ಅನಾವರಣ
Hubli; ನೇಹಾ ಪ್ರಕರಣದ ಬಳಿಕ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು: ಜಯಮೃಂತ್ಯುಜಯ ಸ್ವಾಮೀಜಿ
Belagavi; ಅಂಜಲಿ ಹತ್ಯೆ ಖಂಡಿಸಿ ಬಿಜೆಪಿ ಪ್ರತಿಭಟನೆ