Lodheshwar Mahadev Temple; ಶಿವಲಿಂಗದ ಸಮೀಪ ಕೈತೊಳೆದ ಸಚಿವ
Team Udayavani, Sep 4, 2023, 8:19 PM IST
ಲಕ್ನೋ: ಉತ್ತರ ಪ್ರದೇಶದ ಬರಾಬಂಕಿ ಜಿಲ್ಲೆಯ ರಾಮನಗರ ತಾಲೂಕಿನಲ್ಲಿ ಐತಿಹಾಸಿಕ ಲೋಧೇಶ್ವರ ಮಹದೇವ ದೇಗುಲದಲ್ಲಿ ಶಿವಲಿಂಗದ ಸಮೀಪ ಆಹಾರ ಸಚಿವ ಸತೀಶ್ ಶರ್ಮಾ ಕೈತೊಳೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. |
ಸಚಿವರ ಈ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ. ನೆರೆ ಪರಿಹಾರ ಕ್ರಮಗಳ ಪರಿಶೀಲನೆಗಾಗಿ ತಾಲೂಕಿಗೆ ಆ.27ರಂದು ಸತೀಶ್ ಶರ್ಮಾ ಹಾಗೂ ಸಚಿವ ಜಿತಿನ್ ಪ್ರಸಾದ್ ಆಗಮಿಸಿದ್ದರು. ಈ ಸಂದರ್ಭದಲ್ಲಿ ಸಮೀಪದ ಲೋಧೇಶ್ವರ ದೇಗುಲಕ್ಕೆ ತೆರಳಿದ್ದಾರೆ.
ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಸಚಿವರು ಶಿವಲಿಂಗದ ಮೇಲೆ ಕೈತೊಳಿದಿದ್ದಾರೆ. ಅವರು ಬಿಜೆಪಿಯಲ್ಲಿರುವ ಕಾರಣ ಏನು ಮಾಡಿದರೂ ಸರಿ ಆಗುತ್ತದೆಯೇ ಎಂದು ಆರ್ಎಲ್ಡಿ ನಾಯಕ ಪ್ರಶಾಂತ್ ಕನೋಜಿಯಾ ಪ್ರಶ್ನಿಸಿದ್ದಾರೆ.
शिवलिंग पर हाथ धो रहे हैं योगी के मंत्री सतीश शर्मा? बाराबंकी के रामपुर स्थित पौराणिक लोधेश्वर महादेव मंदिर का वीडियो वायरल, साथ में मंत्री जितिन प्रसाद भी मौजूद. pic.twitter.com/x4JsQGIxBm
— Utkarsh Singh (@UtkarshSingh_) September 3, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Farrukhabad; ಬಿಜೆಪಿ ಅಭ್ಯರ್ಥಿಗೆ ಎಂಟು ಬಾರಿ ಮತದಾನ ಮಾಡಿದ ವ್ಯಕ್ತಿ; ವಿಡಿಯೋ ವೈರಲ್
Unemployment; ಭಾರತದ ಯುವಕರಿಗೆ ಕೆಲಸ ಸಿಗಬೇಕಾದರೆ ಮೋದಿ ನಿವೃತ್ತಿಯಾಗಬೇಕು: ರಾಹುಲ್ ಗಾಂಧಿ
47.8 degrees; ಉತ್ತರ ಭಾರತದ ಹಲವೆಡೆ ಶಾಖದ ಅಲೆ ಅಲರ್ಟ್!
TRAI ವ್ಯಾಪ್ತಿಗೆ ಫೇಸ್ಬುಕ್, ವಾಟ್ಸ್ಆ್ಯಪ್, ಎಕ್ಸ್?
Report; 4 ವರ್ಷಗಳಲ್ಲಿ ದೇಶದ ಕೃಷಿ ಪ್ರದೇಶದ 50 ಲಕ್ಷ ಮರಗಳು ಕಣ್ಮರೆ!