ಭಾರತ ಜತೆಗೂಡಿದ ಅಮೆರಿಕ; ಮಲಬಾರ್‌ ಸಮರಾಭ್ಯಾಸಕ್ಕೆ ನೌಕೆಗಳ ಆಗಮನ


Team Udayavani, Jul 21, 2020, 10:59 AM IST

ಭಾರತ ಜತೆಗೂಡಿದ ಅಮೆರಿಕ; ಮಲಬಾರ್‌ ಸಮರಾಭ್ಯಾಸಕ್ಕೆ ನೌಕೆಗಳ ಆಗಮನ

ಹೊಸದಿಲ್ಲಿ: ದುಸ್ಸಾಹಸಿ ಚೀನದ ವಿಸ್ತರಣೆ ಹುಚ್ಚು ಇಳಿಸಲು ಭಾರತ- ಅಮೆರಿಕ ಕಡಲ ವ್ಯಾಪ್ತಿಯಲ್ಲಿ “ಮಲಬಾರ್‌’ ಮಾರುತ ಎಬ್ಬಿಸಲು ಸಜ್ಜಾಗಿವೆ. ಬಹುನಿರೀಕ್ಷಿತ ಮಲಬಾರ್‌ ಕಡಲ ವ್ಯಾಯಾಮಕ್ಕಾಗಿ ಅಮೆರಿಕದ ಪರಮಾಣು ಶಸ್ತ್ರಗಳನ್ನು ಹೊತ್ತ ಯುಎಸ್ಸೆಸ್‌ ನಿಮಿಟ್ಜ್ ಹಾಗೂ ಅದರ ಸಹಚರ ಸಮರನೌಕೆಗಳು ಮಲಾಕ್ಕಾ ಜಲಸಂಧಿ ದಾಟಿ ಹಿಂದೂ ಮಹಾಸಾಗರ ಪ್ರವೇಶಿಸಿವೆ.

ಬಂಗಾಳಕೊಲ್ಲಿಯಲ್ಲಿ ಭಾರತ, ಅಮೆರಿಕ, ಜಪಾನ್‌ ಜಂಟಿಯಾಗಿ ನಡೆಸುವ ಮಲಬಾರ್‌ ನೌಕಾ ಸಮರ ವ್ಯಾಯಾಮಕ್ಕೆ ಈ ಬಾರಿ ಆಸ್ಟ್ರೇಲಿಯಾವೂ ಕೂಡಿಕೊಳ್ಳಲಿದೆ. ಕಡಲ ನೀರಿನ ಮೇಲಿನ ಈ ವಿರಾಟದರ್ಶನಕ್ಕೂ ಮುನ್ನ ಭಾರತ- ಅಮೆರಿಕದ ನೌಕಾಪಡೆಗಳು ದಿ ಪಾಸೆಕ್ಸ್‌ (ಸಂಚಾರ ಅಭ್ಯಾಸ) ನಡೆಸಲು ಮುಂದಾಗಿವೆ.

ಜತೆಗೂಡಿದ ಅಮೆರಿಕ: ಭಾರತೀಯ ನೌಕಾಪಡೆಯ ಯುದ್ಧಹಡಗುಗಳು ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪ ಸಮೂಹ ಬಳಿ ಈಗಾಗಲೇ ಒಂದು ವಾರದಿಂದ ಸಮರಾಭ್ಯಾಸ ನಡೆಸುತ್ತಿವೆ. ಈ ನಡುವೆ ಯುಎಸ್‌ನ 10 ನಿಮಿಟ್ಜ್ ಕ್ಲಾಸ್‌ ಸೂಪರ್‌ ಕ್ಯಾರಿಯರ್ ಜಂಟಿ ಸಮರಕಹಳೆ ಊದಲಿವೆ. ಯುಎಸ್‌ನ ಪ್ರತಿ ಸಮರನೌಕೆಗಳೂ 10 ಸಾವಿರ ಟನ್‌ ತೂಕ ಹೊರುವ ಸಾಮರ್ಥ್ಯ ಹೊಂದಿದ್ದು, 80-90 ಯೋಧರನ್ನು ಹೊತ್ತೂಯ್ಯಲಿವೆ.

ಅಮೆರಿಕ ಸಂಸದರ ಬೆಂಬಲ: ಇನ್ನೊಂದೆಡೆ ಚೀನ ವಿರುದ್ಧ ಅಮೆರಿಕದ ಮತ್ತಷ್ಟು ಸಂಸದರು ಭಾರತ ಬೆಂಬಲಿಸುವ ನಿರ್ಣಯ ಅಂಗೀಕರಿಸಿದ್ದಾರೆ. ರಾಜ ಕೃಷ್ಣ ಮೂರ್ತಿ ನೇತೃತ್ವದ 9 ಸಂಸದರ ತಂಡ ನಿರ್ಣಯ ಅಂಗೀಕರಿಸಿದ್ದು, ಸೇನಾ ಬಲದಿಂದ ಗಡಿವಿಸ್ತರಣೆ ನಡೆಸುವ ಚೀನ ನಡೆಗೆ ಧಿಕ್ಕಾರ ಕೂಗಿದೆ. ಎಲ್‌ಎಸಿಯಿಂದ ಚೀನ ತನ್ನ ಸೇನೆ ಹಿಂತೆಗೆದುಕೊಳ್ಳಬೇಕೆಂದೂ ಒತ್ತಾಯಿಸಿವೆ.

ಜಪಾನ್‌ಗೆ ಮತ್ತೆ ಚೀನ ಕಿರಿಕ್‌
ಲಡಾಖ್‌ನಿಂದ ಜಪಾನ್‌ ದ್ವೀಪಗಳವರೆಗೆ ಚೀನ ತನ್ನ ಭೂದಾಹವನ್ನು ವಿಸ್ತರಿಸುತ್ತಲೇ ಇದೆ. ಪೂರ್ವ ಚೀನ ಸಮುದ್ರದಲ್ಲಿನ ಸೆನ್‌ಕಾಕು ದ್ವೀಪವನ್ನು ತನ್ನದೆಂದು ಘೋಷಿಸುತ್ತಿರುವ ಚೀನ, ಇದರ ಸಮೀಪ ಜಪಾನ್‌ ಮೀನುಗಾರಿಕಾ ದೋಣಿಗಳ ಸಂಚಾರಕ್ಕೆ ಅಪಸ್ವರ ತೆಗೆಯುತ್ತಿದೆ. ಈ ಮೊದಲು ಇಲ್ಲಿನ 5 ದ್ವೀಪಗಳ ಸುತ್ತಮುತ್ತ ಜಪಾನ್‌ ಮಿಲಿಟರಿ ಪ್ರವೇಶವನ್ನು ಚೀನ ವಿರೋಧಿಸುತ್ತಿತ್ತು. ಈಗ ಮೀನುಗಾರಿಕಾ ಹಡಗುಗಳಿಗೂ ನೋ ಎಂಟ್ರಿ ಎನ್ನುತ್ತಿದೆ.

ಟಾಪ್ ನ್ಯೂಸ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

1-NG

JEE; ಮಹಾರಾಷ್ಟ್ರ ರೈತನ ಮಗ ಮೇನ್‌ ಟಾಪರ್‌

Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!

Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.