ಬಾಲಕನಿಗೆ ಹ್ಯಾಟ್ಸಾಫ್ ಹೇಳಿದ ನೆಟ್ಟಿಗರು
Team Udayavani, Apr 16, 2022, 7:45 AM IST
ಬಿಸಿಲ ಝಳದಿಂದ ಬಾಯಾರಿದ ವೃದ್ಧ ದಂಪತಿ, ರಸ್ತೆಯ ಪಕ್ಕದ ಕಟ್ಟೆಯ ಮೇಲೆ ದಣಿದು ಕೂತಿದ್ದಾರೆ.
ಯೂನಿಫಾರಂ ಧರಿಸಿರುವ ಶಾಲಾ ಬಾಲಕನೊಬ್ಬ ತನ್ನ ಬಾಟಲಿಯ ನೀರನ್ನು, ವೃದ್ಧ ದಂಪತಿಯ ಮುಂದಿದ್ದ ಖಾಲಿ ಬಾಟಲಿಗೆ ಸುರಿಯುತ್ತಿರುವ ಫೋಟೋ, ನೆಟ್ಟಿಗರ ಮನ ಕರಗಿಸಿದೆ.
ಐಎಎಸ್ ಅಧಿಕಾರಿ ಅವನಿಶ್ ಶರಣ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ಈ ಫೋಟೋ, ಸಾಕಷ್ಟು ವೈರಲ್ ಆಗಿದೆ.
“ದ್ವೇಷ ಕಲಿಸಲಾಗುತ್ತದೆ; ಕರುಣೆ ಸಹಜವಾಗಿ ಬರುತ್ತದೆ’ ಎಂಬ ಫೋಟೋದ ಶೀರ್ಷಿಕೆ ಹಲವರ ಕಣ್ತೆರೆಸಿದೆ. ಈ ಹೃದಯಸ್ಪರ್ಶಿ ಚಿತ್ರಕ್ಕೆ 23,000ಕ್ಕೂ ಅಧಿಕ ಲೈಕ್ಗಳು ಬಿದ್ದಿವೆ.
Hatred is Taught. Kindness is Natural.❤️ pic.twitter.com/plKNo1asLv
— Awanish Sharan (@AwanishSharan) April 14, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!