ಬಾಹ್ಯಾಕಾಶದಲ್ಲೂ ಯುದ್ಧನೆಲೆ! ರಕ್ಷಣಾ ಪಡೆಗಳ ಮುಖ್ಯಸ್ಥ Anil Chauhan ಅಚ್ಚರಿಯ ಹೇಳಿಕೆ
Team Udayavani, Apr 12, 2023, 7:30 AM IST
ನವದೆಹಲಿ: ಬಾಹ್ಯಾಕಾಶ ನಿಲ್ದಾಣಗಳನ್ನು ಸ್ಥಾಪಿಸುವುದು, ಉಪಗ್ರಹಗಳನ್ನು ಕಳುಹಿಸುವುದು ಈಗ ಜಗತ್ತಿನಲ್ಲಿ ಹಳೆಯ ಸಮಾಚಾರ. ಹೊಸತೇನು ಗೊತ್ತಾ? ಬಾಹ್ಯಾಕಾಶದಲ್ಲೂ ಸೇನಾಹಿಡಿತ ಸಾಧಿಸಲು ಹಲವು ದೇಶಗಳು ಮುಂದಾಗಿವೆ, ಹೀಗಾಗಿ ಅಲ್ಲೂ ಯುದ್ಧವಾಗುವ ಸಾಧ್ಯತೆಯೊಂದಿದೆ, ಅದಕ್ಕಾಗಿ ಅಲ್ಲೂ ಸೇನಾನೆಲೆ ಸ್ಥಾಪಿಸಬೇಕು! ಹೀಗೆಂದು ದಿಕ್ಸೂಚಿಯನ್ನು ನೀಡಿದ್ದು ಭಾರತದ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್.
ಮೂರು ದಿನಗಳ ಭಾರತೀಯ ಬಾಹ್ಯಾಕಾಶ ರಕ್ಷಣಾ ಸಿಂಪೋಸಿಯಮ್ ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಾಹ್ಯಾಕಾಶದ ಮೇಲೆ ಹಿಡಿತ ಸಾಧಿಸಿದರೆ ಇತರೆ ದೇಶಗಳ ನೆಲ, ಸಮುದ್ರ, ವಾಯುಮಾರ್ಗವನ್ನು ನಿಯಂತ್ರಿಸಬಹುದು. ಹಾಗಾಗಿ ಅಲ್ಲೂ ಸೈನ್ಯಿಕರಣ ಮಾಡುವುದು ಅನಿವಾರ್ಯ. ಅದರಿಂದ ಭಾರತ ದೂರಯುಳಿಯುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.
ಉಪಗ್ರಹಗಳನ್ನು ನಾಶಪಡಿಸುವ ತಂತ್ರಜ್ಞಾನಗಳನ್ನು ರಷ್ಯಾ-ಚೀನಾ ಅಭಿವೃದ್ಧಿಪಡಿಸಿವೆ. ಹಾಗಿರುವಾಗ ರಕ್ಷಣಾತ್ಮಕ, ಆಕ್ರಮಕವಾದ ಬಾಹ್ಯಾಕಾಶ ನೆಲೆಗಳನ್ನು ಭಾರತ ಅಭಿವೃದ್ಧಿಪಡಿಸಬೇಕಾಗಿದೆ ಎಂದು ಖಚಿತಸ್ವರದಲ್ಲಿ ಚೌಹಾಣ್ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಈ ವಿಚಾರ ಇಸ್ರೋದ ಪ್ರಮುಖ ಗುರಿಯಾದರೆ ಅಚ್ಚರಿಯೇನಿಲ್ಲ ಎನ್ನುವುದು ತಜ್ಞರ ಅಭಿಮತ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ