ಕೆನಡಾದಲ್ಲಿ ಕರಾಟೆ ವಿಚಾರ ಸಂಕಿರಣ ನಡೆಸಿದ ಚೀತಾ ಯಜ್ಞೆಶ್ ಶೆಟ್ಟಿ
Team Udayavani, Jun 16, 2017, 4:41 PM IST
ಮುಂಬಯಿ: ಕರಾಟೆ-ಜೂಡೋ ಕಲೆಗಳ ಹೆಸರಾಂತ ಮಾಸ್ಟರ್ ತಜ್ಞ ಹಾಗೂ ಚಿತಾಹ್ ಜೀತ್ ಕುಣೆಡೂ ಗ್ಲೋಬಲ್ ನ್ಪೋರ್ಟ್ಸ್ ಫೌಂಡೇಶನ್ ಇದರ ಅಧ್ಯಕ್ಷ ಚಿತಾಹ್ ಯಜ್ನೆಶ್ ಶೆಟ್ಟಿ ಅವರು ಇತ್ತೀಚೆಗೆ ಕೆನಡಾದಲ್ಲಿ 25 ದಿನ ಕರಾಟೆ ಕಲೆಗಳ ವಿಚಾರ ಸಂಕಿರಣ ನಡೆಸುವುದರ ಮೂಲಕ ಹಲವಾರು ಕಾರ್ಯಕ್ರಮಗಳನ್ನು ನೀಡಿ ಮುಂಬಯಿಗೆ ಆಗಮಿಸಿದ್ದಾರೆ.
ಕರಾಟೆ ಕಲೆಗಳ ವಿಚಾರ ಸಂಕಿರಣ ನಡೆಸಲು ಮತ್ತು ಮಹಿಳೆಯರ ಸ್ವ-ರಕ್ಷಣೆ ಕುರಿತಾಗಿ ಕೆನಡಾ ನಾಗರಿಕರಿಗೆ ತರಬೇತಿ ನೀಡಲು ಕೆನಡಾದಲ್ಲಿರುವ ಸೌಥ್ ಏಶಿಯಾ ಡೆವಲಪಮೆಂಟ್ ಆ್ಯಂಡ್ ಮೆಂಬರ್ಶಿಪ್ ಗ್ರೋಥ್ ಸಂಸ್ಥೆಯ ನಿರ್ದೇಶಕ ಗುಲಾಬ್ ಸಿಂಗ್ ಸೈನಿ ಅವರು ಶೆಟ್ಟಿ ಅವರಿಗೆ ಕೆನಡಾಕ್ಕೆ ಆಹ್ವಾನಿಸಿದ್ದರು.
ಗುಲಾಬ್ ಸಿಂಗ್ ಅವರ ಆಹ್ವಾನದ ಮೇರೆಗೆ ಇತ್ತೀಚೆಗೆ ಕೆನಡಾಕ್ಕೆ ತೆರಳಿದ ಚಿತಾಹ್ ಯಜ್ನೆàಶ್ ಶೆಟ್ಟಿ ಅವರು ಅಲ್ಲಿನ ಮಿಸ್ಸಿಸೌಗಾ ಮತ್ತು ಓಂಟಾರಿಯೋ ನಗರಗಳಲ್ಲಿ ಕರಾಟೆ ಕಲೆಗಳ ವಿಚಾರ ಸಂಕಿರಣ ನಡೆಸಿ ಅಲ್ಲಿನ ನಾಗರಿಕರಿಗೆ ಕರಾಟೆ ಕಲೆಯ ವಿವಿಧ ರೂಪಗಳ ಮೂಲಕ ಸ್ವ-ರಕ್ಷಣೆ
ಹೇಗೆ ಮಾಡಿ ಕೊಳ್ಳಬೇಕೆಂಬ ಕಲೆಯನ್ನು ಕಲಿಸಿದರು. ಅಲ್ಲದೆ, ಕರಾಟೆಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದರು ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ