ಅಕ್ಷಯ ತೃತೀಯ ಹಬ್ಬಕ್ಕೆ ವಿಶೇಷ ಆಕರ್ಷಕ ಕೊಡುಗೆಗಳು

ಪ್ರಸಿದ್ಧ "ಟಿಡಿಎಫ್‌-ದಿ ಡೈಮಂಡ್‌ ಫ್ಯಾಕ್ಟರಿ'ಯಿಂದ ವಿಶೇಷ ಮಾರಾಟ ಮತ್ತು ಪ್ರದರ್ಶನ

Team Udayavani, May 4, 2019, 3:26 PM IST

Udayavani Kannada Newspaper

ಮುಂಬಯಿ: ಹಿಂದುಗಳ ಪವಿತ್ರ ದಿನಗಳಲ್ಲಿ ಅಕ್ಷಯ ತೃತೀಯವೂ ಒಂದಾಗಿದೆ. ಈ ದಿವಸ ಸಾಮಾನ್ಯವಾಗಿ ಎÇÉಾ ಶುಭ ಕೆಲಸವನ್ನು ಮಾಡಿದರೆ, ಅಕ್ಷಯವಾಗಿ ಪರಿಣಮಿಸುವುದು. ಈ ದಿವಸ ಜೀವನದ ಹೊಸ ಹೊಸ ಕೆಲಸ-ಕಾರ್ಯಗಳನ್ನು ಪ್ರಾರಂಭಿಸುವುದು ಶುಭಕರ. ವಿಶೇಷವೆಂದರೆ ಅಕ್ಷಯ ತೃತೀಯ ದಿವಸ ಚಿನ್ನ, ಬೆಳ್ಳಿ, ವಜ್ರ, ರತ್ನಾಭರಣ ಖರೀದಿಸಿದರೆ ಸಮೃದ್ದಿ ದೊರೆಯುತ್ತದೆಂದೂ ನಂಬಿಕೆ ಇದೆ. ಆದ್ದರಿಂದಲೇ ಅಕ್ಷಯ ತೃತೀಯ ಕುರಿತು ಇರುವ ಪವಿತ್ರ ಭಾವನೆ, ಉಳಿತಾಯದ ಮತ್ತು ಸಂಪತ್ತಿನ ಸದುಪಯೋಗ ಹಾಗೂ ಪೂರ್ಣ ಫಲ ದೊರೆಯಬೇಕೆಂಬ ಸದ್ಭಾವನೆಯಿಂದಲೇ ಚಿನ್ನ-ವಜ್ರಾಭರಣಗಳ ಉತ್ಪಾದನೆ ಮತ್ತು ವೈವಿಧ್ಯಮಯ ಶೈಲಿಗೆ ಹೆಸರಾಗಿರುವ ನಗರದ ಪ್ರಸಿದ್ಧ “ಟಿಡಿಎಫ್‌- ದಿ ಡೈಮಂಡ್‌ ಫ್ಯಾಕ್ಟರಿ’ ಹಬ್ಬಹರಿದಿನಗಳ ಶುಭ ಸಂದರ್ಭದಲ್ಲಿ ಮಹಿಳೆಯರಿಗಾಗಿ ಹೊಸತನದ ಆಭರಣಗಳನ್ನು ಸಂಸ್ಥೆಯ ಬಾಂದ್ರಾ, ಅಂಧೇರಿ, ವಾಶಿ ಹಾಗೂ ಮಂಗಳೂರಿನ ಪಳ್ನೀರ್‌ ರೋಡ್‌ನ‌ಲ್ಲಿ ಸಂಸ್ಥೆಯ ಮಳಿಗೆಗಳಲ್ಲಿ ಪ್ರದರ್ಶನ ಮತ್ತು ಮಾರಾಟದ ಮೂಲಕ ಎಲ್ಲರ ಮನೆಮಾತಾಗಿದೆ.

ವಿಶೇಷ ಎಂಬಂತೆ ಮೇ 1ರಿಂದ ಮೇ 8ರವರೆಗೆ ಚಿನ್ನ-ವಜ್ರಾಭರಣಗಳ ಖರೀದಿಯಲ್ಲಿ ಆಕರ್ಷಕ ಉಡುಗೊರೆಯನ್ನು ಸಂಸ್ಥೆಯು ನೀಡುತ್ತಿದೆ. 99,000 ರೂ.ಗಳಿಗಿಂತ ಅಧಿಕ ವಜ್ರಾಭರಣಗಳ ಖರೀದಿಗೆ 1 ಗ್ರಾಂ ಚಿನ್ನದ ನಾಣ್ಯ ಮತ್ತು 1,49,000 ರೂ. ಗಳಿಗಿಂತ ಅಧಿಕ ಚಿನ್ನಾಭರಣಗಳ ಖರೀದಿಗೆ 1 ಗ್ರಾಂ ಚಿನ್ನದ ನಾಟ್ಯವನ್ನು ಉಚಿತವಾಗಿ ನೀಡಲಾಗುತ್ತಿದೆ. ರೋಜಾನಾ ಕಲೆಕ್ಷನ್‌ ವಿಭಾಗದಲ್ಲಿ 9 ಸಾವಿರ ರೂ. ಗಳಿಂದ ಗ್ರಾಹಕರಿಗೆ ಚಿನ್ನಾಭರಣಗಳು ಪ್ರಾರಂಭಗೊಳ್ಳಲಿದೆ. ವಿಶೇಷವಾಗಿ ಚಿನ್ನಾಭರಣ ಮತ್ತು ವಜ್ರಾಭರಣಗಳಲ್ಲಿ ಶೇ. 100ರಷ್ಟು ಮೇಕಿಂಗ್‌ ಚಾರ್ಜ್‌ ಉಚಿತವಾಗಿರಲಿದೆ.

ಈಗಾಗಲೇ ಹಬ್ಬ ಹರಿದಿನ, ಸಭೆ-ಸಮಾರಂಭಗಳು, ಮದುವೆ ಇನ್ನಿತರ ಕೌಟುಂಬಿಕ ಸಮಾರಂಭಗಳು ಪ್ರಾರಂಭಗೊಂಡಿದ್ದು, ಪ್ರತಿಯೋರ್ವ ಮಹಿಳೆಯರು ತಮಗೊಪ್ಪುವ ಅತೀ ಸುಂದರವಾದ ಚಿನ್ನಾಭರಣಗಳನ್ನು ಕೊಂಡುಕೊಳ್ಳುವಲ್ಲಿ ಸುವರ್ಣಾವಕಾಶ ಸಹಕಾರಿಯಾಗಲಿದೆ. ಚಿನ್ನ-ವಜ್ರಾಭರಣಗಳ ಉತ್ಪಾದನೆ ಮತ್ತು ವೈವಿಧ್ಯಮಯ ಶೈಲಿಗೆ ಹೆಸರಾಗಿರುವ ನಗರದ ಪ್ರಸಿದ್ಧ “ಟಿಡಿಎಫ್‌- ದಿ ಡೈಮಂಡ್‌ ಫ್ಯಾಕ್ಟರಿ’ಯ ಚಿಲ್ಲರೆ ಮಳಿಗೆ ಟರ್ನರ್‌ರೋಡ್‌ ಬಾಂದ್ರಾ (9820558484), ಲೋಖಂಡ್‌ವಾಲ ಅಂಧೇರಿ (824050086), ಸತ್ರಾಪ್ಲಾಜಾ ವಾಶಿ (9920764212), ಪಳ್ನೀರ್‌ ಮಂಗಳೂರು (9972548543) ಇಲ್ಲಿಗೆ ಭೇಟಿ ನೀಡಬಹುದು.
ದೈನಂದಿನ ತೊಡುಗೆಯ ಆಭರಣಗಳ ಜತೆಗೆ ಮದುಮಗಳಿಗೆ ಒಪ್ಪುವ ಡಿಸೈನ್‌ ಚಿನ್ನ-ವಜ್ರಾಭರಣಗಳು ಇಲ್ಲಿ ಲಭ್ಯವಿದ್ದು, ಗ್ರಾಹಕರ ನಂಬಿಕೆಗೆ ಪಾತ್ರವಾಗಿರುವ ಟಿಡಿಎಫ್‌ ಮಳಿಗೆಗೆಳಲ್ಲಿ ಉತ್ತಮ ಗುಣಮಟ್ಟ ಹೊಂದಿರುವ ಸೌತ್‌ ಇಂಡಿಯನ್‌ ಅದರಲ್ಲೂ ಮುಖ್ಯವಾಗಿ ಕರಾವಳಿ ಮಂಗಳೂರು ಶೈಲಿಯ ಆಭರಣಗಳು ಗ್ರಾಹಕರನ್ನು ಆಕರ್ಷಿಸುತ್ತಿದೆ. ಟಿಡಿಎಫ್‌ನ ಬ್ರೈಡ್‌ ಪ್ರೈಡ್‌ ಕಲೆಕ್ಷನ್‌ ವಿಶೇಷವಾಗಿ ಮದುಮಗಳಿಗಾಗಿಯೇ ತಯಾರಿಸಲಾದ ಆಭರಣವಾಗಿದೆ.

ಜತೆಗೆ ಆಕರ್ಷಕ ಹಾಗೂ ವೈವಿಧ್ಯಮಯ ಮಂಗಲ ಸೂತ್ರ, ಪೆಂಡೆಂಟ್‌, ವಿ ರಿಂಗ್‌, ಬ್ರಾಸ್‌ಲೆಟ್‌, ಕಿವಿಯೋಲೆ, ನೆಕ್‌ಲೆಸ್‌, ಪಟ್ಟಿಗಳು, ಮುಂಡಲೆ, ಬಳೆಗಳು ಹೀಗೆ ವಿವಿಧ ಬಗೆಯ ಆಭರಣಗಳು ಜ್ಯೋತಿಶಾಸ್ತ್ರದ ಪ್ರಕಾರ ತಯಾರಿಸಲಾದ ವಜ್ರದ ಕಲ್ಲುಗಳು ಮೊದಲಾದವುಗಳು ಇಲ್ಲಿ ಲಭ್ಯವಿವೆೆ. ವಿಶೇಷ ಆಕರ್ಷಣೆಯಾಗಿ ಟೆಂಪಲ್‌ ಜುವೆಲ್ಲರಿ ಮತ್ತು ಅನ್‌ಕಟ್‌ ಜಡಾವು ಪೊಲ್ಕಿ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿದ್ದು, ಟಿಡಿಎಫ್‌ ಸಂಸ್ಥೆಯು ಅತ್ಯಾಕರ್ಷಕ ಟೆಂಪಲ್‌ ಜುವೆಲ್ಲರಿ ಸಂಗ್ರಹದಿಂದ ಪ್ರಸಿದ್ಧಿಯನ್ನು ಪಡೆದಿದೆ. ಈ ವಿಭಾಗದಲ್ಲಿ ಮಹಿಳೆಯರ ಮೈ ನವಿರೇಳಿಸುವ ಜುಮ್ಕಿ, ಸ್ಟೇಟ್‌ಮೆಂಟ್‌ ನೆಕ್ಲೆಸ್‌, ಬಳೆಗಳು, ವಿಶೇಷವಾಗಿ ನಾಕ್ಷಿ ವರ್ಕ್‌ನಿಂದ ಕಂಗೊಳಿಸುತ್ತಿದೆ.

ಅನ್‌ಕಟ್‌ ಜಡಾವು ಪೊಲ್ಕಿ ವಿಭಾಗದಲ್ಲಿ ಚಾಂದ್‌ಬಲೀಸ್‌, ರಾಣಿ ಹಾರಗಳು, ಕಢಾಗಳು, ಕೊಕ್‌ಟೈಲ್ಸ್‌ ರಿಂಗ್‌ಗಳು ಆಕರ್ಷಣೀಯವಾಗಿದೆ. ಇನ್ನೊಂದು ವಿಶೇಷತೆ ಎಂದರೆ ಗ್ರಾಹಕರು ತಮ್ಮ ಹಳೆಯ ಚಿನ್ನಾಭರಣಗಳನ್ನು ನೀಡಿ ಹೊಸ ಚಿನ್ನಾಭರಣಗಳನ್ನು ಖರೀದಿಸುವ ಅನುಕೂಲತೆಯನ್ನು ಮಾಡಿಕೊಡಲಾಗಿದ್ದು, ಹಳೆಯ ಚಿನ್ನಗಳಿಗೆ ಉತ್ತಮ ಮೌಲ್ಯವನ್ನು ನೀಡಲಾಗುವುದು. ತುಳು-ಕನ್ನಡಿಗರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಟಿಡಿಎಫ್‌ ಆಡಳಿತ ನಿರ್ದೇಶಕ ಹಾಗೂ ಸಂಸ್ಥೆಯ ಸಂಸ್ಥಾಪಕ ಮಂಗಳೂರಿನವರೇ ಆದ ಪ್ರಸನ್ನ ಶೆಟ್ಟಿ ಹಾಗೂ ಗುಜರಾತ್‌ ಮೂಲದ ಗೌತಮ್‌ ಜೈನ್‌ ಸಿಂಘಿÌ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಟಾಪ್ ನ್ಯೂಸ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.