ಭಾರತ್ ಬ್ಯಾಂಕ್ ಘಾಟ್ಕೋಪರ್ ಪಶ್ಚಿಮ ಶಾಖೆ: 43ನೇ ಸಂಸ್ಥಾಪನ ದಿನಾಚರಣೆ
Team Udayavani, Aug 27, 2021, 2:44 PM IST
ಘಾಟ್ಕೋಪರ್: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಚಾಲಿತ ಭಾರತ್ ಬ್ಯಾಂಕ್ನ ಘಾಟ್ಕೋಪರ್ ಪಶ್ಚಿಮ ಶಾಖೆಯಲ್ಲಿ ಆ. 21ರಂದು 43ನೇ ಸಂಸ್ಥಾಪನ ದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಅತಿಥಿಗಳಾಗಿ ಉಪಸ್ಥಿತರಿದ್ದ ಸಿಎ ಕಿಶೋರ್ ಎಚ್. ಗಡ, ಡಾ| ಹರಿಸಿಂಗ್ ಸೋಲಂಕಿ, ಸಿಎ ಪ್ರಮೋದ್ ಕುಮಾರ್ ತ್ರಿವೇದಿ, ರಂಗನಟ, ನಿರ್ದೇಶಕ ನಾರಾಯಣ ನಂದಳಿಕೆ, ಕನ್ನಡ ವೆಲ್ಫೇರ್ ಸೊಸೈಟಿಯ ಮಹಿಳಾ ವಿಭಾಗದ ಅಧ್ಯಕ್ಷೆ ಶಾಂತಾ ನಾರಾಯಣ್ ಶೆಟ್ಟಿ ಮೊದಲಾದವರು ದೀಪ ಪ್ರಜ್ವಲಿಸಿ, ಕೇಕ್ ಕತ್ತರಿಸಿ ಸಂಸ್ಥಾಪನ ದಿನವನ್ನು ಆಚರಿಸಲಾಯಿತು.
ಇದನ್ನೂ ಓದಿ:ಬಣವಿ ಒಟ್ಟುವಂತಿಲ್ಲ..ಭೆರಣಿ ತಟ್ಟುವಂತಿಲ್ಲ!ನಗರವೆಂಬ ಹಳ್ಳಿ ವಾರ್ಡುಗಳ ಅಭಿವೃದ್ಧಿ ವ್ಯಥೆ |
ಘಾಟ್ಕೋಪರ್ ಪಶ್ಚಿಮ ಶಾಖೆಯ ಪ್ರಬಂಧಕಿ ಭಾರತಿ ಕಲ್ಯಾಣಪುರ ಸ್ವಾಗತಿಸಿದರು. ಉಪ ಪ್ರಬಂಧಕಿ ಶಿಲ್ಪಾ ಕೆ. ಕರ್ಕೇರ, ಅಧಿಕಾರಿಗಳಾದ ಸಂಗೀತಾ ಅಂಚನ್, ರಾಜೇಶ್ ಜೆ. ಬಂಗೇರ, ವೈಶಾಲಿ ಜೆ. ಪಾಟೀಲ್, ವೀಣಾ ಎಸ್. ಸುವರ್ಣ, ಜಿತೇಶ್ ಬಿ. ಕೋಟ್ಯಾನ್, ಸಿಬಂದಿ ಶಶಿಕಲಾ ಬಂಗೇರ, ಉಷಾ ಆರ್. ಕೋಟ್ಯಾನ್, ಗೀತಾಂಜಲಿ ಜಾಧವ್, ರೀಮಾ ಹೇಮಂತ್, ಶ್ರೀಕಾಂತ್ ಮೆಂಡನ್, ವಿನೀತ್ ಶೆಟ್ಟಿ, ಸೌಮ್ಯಾ ಪೂಜಾರಿ, ನಮಿತಾ ನಾನಾ ಪವಾರ್, ಕರುಣಾಕರ್ ಬಿ. ಅಂಚನ್, ನಾಗೇಶ್ ಪಿ. ಅಮೀನ್, ಬಿಡಿಡಿ ಏಜೆಂಟ್ ಶಿವಪ್ಪ ಪೂಜಾರಿ, ಜಯರಾಮ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
MUST WATCH
ಹೊಸ ಸೇರ್ಪಡೆ
EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು