50 Century; ಇಲ್ಲಿಯ ತನಕ ಸಾಗಿಬರುತ್ತೇನೆಂದು ನಾನು ಭಾವಿಸಿದವನೇ ಅಲ್ಲ: ಕೊಹ್ಲಿ

ಚಿಕ್ಕ ಹುಡುಗನೀಗ ವಿರಾಟ್‌ ಆಟಗಾರನಾಗಿದ್ದಾನೆ: ತೆಂಡುಲ್ಕರ್‌

Team Udayavani, Nov 16, 2023, 6:30 AM IST

1-sadadsd

ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್‌ ಅವರ ಸಮ್ಮುಖದಲ್ಲೇ, ಅವರದೇ ಮುಂಬಯಿ ಅಂಗಳದಲ್ಲಿ ವಿರಾಟ್‌ ಕೊಹ್ಲಿ 50ನೇ ಶತಕದೊಂದಿಗೆ ಮೆರೆದದ್ದು ಜಾಗತಿಕ ಕ್ರಿಕೆಟಿನ ಮಹೋನ್ನತ ವಿದ್ಯಮಾನವೇ ಆಗಿದೆ. ಈ ಸಂದರ್ಭದಲ್ಲಿ ಕೊಹ್ಲಿ ಅವರೊಂದಿಗಿನ ಮೊದಲ ಭೇಟಿಯನ್ನು ಸಚಿನ್‌ ನೆನಪಿಸಿಕೊಂಡು ಅಭಿನಂದನೆ ಸಲ್ಲಿಸಿದ್ದಾರೆ.

“ಮೊದಲ ಸಲ ಭಾರತೀಯ ಕ್ರಿಕೆಟಿನ ಡ್ರೆಸ್ಸಿಂಗ್‌ ರೂಮ್‌ನಲ್ಲಿ ಭೇಟಿಯಾದಾಗ ಸಹ ಆಟಗಾರರೆಲ್ಲ ನನ್ನ ಪಾದ ಮುಟ್ಟಿ ನಮಸ್ಕರಿಸುವಂತೆ ನಿಮಗೆ ಸೂಚಿಸಿದ್ದರು. ನೀವು ಇದಕ್ಕೆ ಸಿದ್ಧರಾದಾಗ ತಮಾಷೆ ಮಾಡಿ ನಕ್ಕಿದ್ದರು. ನನಗೂ ನಗು ತಡೆಯಲಾಗಲಿಲ್ಲ. ಆದರೆ ಬಹಳ ಬೇಗ ನೀವು ನಿಮ್ಮ ಉತ್ಸಾಹ ಮತ್ತು ಕೌಶಲದಿಂದ ನನ್ನ ಹೃದಯವನ್ನು ಮುಟ್ಟಿದಿರಿ. ಅಂದಿನ ಚಿಕ್ಕ ಹುಡುಗನೀಗ ವಿರಾಟ್‌ ಆಟಗಾರನಾಗಿದ್ದಾನೆ. ವಿಶ್ವಕಪ್‌ ಸೆಮಿಫೈನಲ್‌ನಂಥ ದೊಡ್ಡ ಹಂತದ ಪಂದ್ಯದಲ್ಲಿ ಭಾರತೀಯನೊಬ್ಬ ನನ್ನ ದಾಖಲೆಯನ್ನು ಮುರಿದಿರುವುದಕ್ಕಿಂತ ಮಿಗಿಲಾದ ಸಂತೋಷ ಬೇರೊಂದಿಲ್ಲ’ ಎಂಬುದಾಗಿ ತೆಂಡುಲ್ಕರ್‌ ಕೊಹ್ಲಿ ಸಾಧನೆಯನ್ನು ಅಭಿನಂದಿಸಿದ್ದಾರೆ.

ಕನಸಲ್ಲ, ವಾಸ್ತವ: ಕೊಹ್ಲಿ

“ನನ್ನ ಹೀರೋ ಸಚಿನ್‌ ಪಾಜಿ ಶ್ಲಾಘಿಸಿದರು. ಪತ್ನಿ ಅನುಷ್ಕಾ ಗಾಳಿಯಲ್ಲಿ ಸಿಹಿ ಮುತ್ತು ತೇಲಿಸಿದಳು, ಫ‌ುಟ್‌ಬಾಲ್‌ ಹೀರೋ ಬೇಕ್‌ಹ್ಯಾಮ್‌ ಸ್ಟೇಡಿಯಂನಲ್ಲಿದ್ದು ವೀಕ್ಷಿಸಿದರು. ವಾಂಖೇಡೆಯ ವೀಕ್ಷಕಸ್ತೋಮ ಭೋರ್ಗರೆಯಿತು. ಇದೆಲ್ಲವೂ ನನಗೆ ಕನಸಿನಂತೆ ಭಾಸವಾಯಿತು. ಆದರೆ ಇದು ವಾಸ್ತವವೇ ಆಗಿತ್ತು…’ ವಿರಾಟ್‌ ಕೊಹ್ಲಿ ತಮ್ಮ 50ನೇ ಶತಕವನ್ನು ಸಂಭ್ರಮಿಸಿದ್ದು ಹೀಗೆ. “ನನ್ನ ವೃತ್ತಿ ಬದುಕಿನಲ್ಲಿ ಇಲ್ಲಿಯ ತನಕ ಸಾಗಿಬರುತ್ತೇನೆಂದು ನಾನು ಭಾವಿಸಿದವನೇ ಅಲ್ಲ. ಇದು ವಿಶ್ವಕಪ್‌ ಸೆಮಿಫೈನಲ್‌ ಪಂದ್ಯ. ಎಲ್ಲವೂ ಇಲ್ಲಿ ಸಾಕಾರಗೊಂಡಿತು. ಆದರೆ ನನಗೆ ನನ್ನ ತಂಡ ಗೆಲ್ಲುವುದು ಮುಖ್ಯ. ಈ ವಿಶ್ವಕಪ್‌ನಲ್ಲಿ ನನಗೊಂದು ಜವಾಬ್ದಾರಿ ನೀಡಿದ್ದರು. ಸಹ ಆಟಗಾರರ ಬೆಂಬಲದೊಂದಿಗೆ ಇದನ್ನು ನಿಭಾಯಿಸುತ್ತಿರುವ ಸಂತೃಪ್ತಿ ಇದೆ’ ಎಂದು ಕೊಹ್ಲಿ ಹೇಳಿದರು.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.