![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
ಆಲ್ಟೈಮ್ ಆರ್ಸಿಬಿ ಇಲೆವೆನ್: ವಿರಾಟ್ ಕೊಹ್ಲಿ ನಾಯಕ
Team Udayavani, May 29, 2020, 3:09 AM IST
![ಆಲ್ಟೈಮ್ ಆರ್ಸಿಬಿ ಇಲೆವೆನ್: ವಿರಾಟ್ ಕೊಹ್ಲಿ ನಾಯಕ](https://www.udayavani.com/wp-content/uploads/2020/05/Virat-Kohli-RCB-620x342.jpg)
ಬೆಂಗಳೂರು: ಐಪಿಎಲ್ನ ಬಲಿಷ್ಠ, ಆದರೆ ನತದೃಷ್ಟ ಐಪಿಎಲ್ ತಂಡಗಳಲ್ಲಿ ಆರ್ಸಿಬಿಗೆ ಅಗ್ರಸ್ಥಾನ.
ವಿಶ್ವ ದರ್ಜೆಯ ಘಟಾನುಘಟಿ ಕ್ರಿಕೆಟಿಗರನ್ನು ಹೊಂದಿದ್ದೂ ಇನ್ನೂ ಕಪ್ ಎತ್ತದ ತಂಡವಿದು. ಇದರ ಸಾರ್ವಕಾಲಿಕ ಶ್ರೇಷ್ಠ ತಂಡವೊಂದನ್ನು ರಚಿಸಿದರೆ ಹೇಗಿದ್ದೀತು?
ಮಾಜಿ ಕ್ರಿಕೆಟಿಗ, ಖ್ಯಾತ ವೀಕ್ಷಕ ವಿವರಣಕಾರ ಆಕಾಶ್ ಚೋಪ್ರಾ ಈ ಕೆಲಸ ಮಾಡಿದ್ದಾರೆ.
ಆರ್ಸಿಬಿಯನ್ನು ಪ್ರತಿನಿಧಿಸಿದ, ಈಗ ಬೇರೆ ಬೇರೆ ತಂಡಗಳಲ್ಲಿ ಹಂಚಿ ಹೋಗಿರುವ ಆಟಗಾರರನ್ನೆಲ್ಲ ಪರಿಗಣಿಸಿ ಆಕಾಶ್ ಚೋಪ್ರಾ ಈ ತಂಡವನ್ನು ಆಯ್ದಿದ್ದಾರೆ.
ಇದಕ್ಕೆ ನಿರೀಕ್ಷೆಯಂತೆ ವಿರಾಟ್ ಕೊಹ್ಲಿ ನಾಯಕರಾಗಿದ್ದಾರೆ. ವಿಕೆಟ್ ಕೀಪರ್ ಆಗಿ ಈಗ ಪಂಜಾಬ್ ತಂಡದ ಸದಸ್ಯನಾಗಿರುವ ಕೆ.ಎಲ್.ರಾಹುಲ್ ಅವರನ್ನು ಆರಿಸಿದ್ದಾರೆ. ಆರ್ಸಿಬಿಯ ನಾಯಕನಾಗಿದ್ದ ಅನಿಲ್ ಕುಂಬ್ಳೆ ಕೂಡ ಈ ತಂಡದಲ್ಲಿದ್ದಾರೆ.
ಆಲ್ಟೈಮ್ ಆರ್ಸಿಬಿ ಇಲೆವೆನ್
ವಿರಾಟ್ ಕೊಹ್ಲಿ (ನಾಯಕ), ಕ್ರಿಸ್ ಗೇಲ್, ಕೆ.ಎಲ್. ರಾಹುಲ್ (ವಿ.ಕೀ.), ಎಬಿ ಡಿ ವಿಲಿಯರ್, ರಾಸ್ ಟೇಲರ್, ರಾಬಿನ್ ಉತ್ತಪ್ಪ, ಮಿಚೆಲ್ ಸ್ಟಾರ್ಕ್, ಅನಿಲ್ ಕುಂಬ್ಳೆ, ಯಜುವೇಂದ್ರ ಚಹಲ್, ಆರ್. ವಿನಯ್ ಕುಮಾರ್, ಜಹೀರ್ ಖಾನ್.
ಟಾಪ್ ನ್ಯೂಸ್
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
![1-aaasdeqweqw](https://www.udayavani.com/wp-content/uploads/2024/07/1-aaasdeqweqw-150x100.jpg)
India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್ ಯುಗಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.