ಏಷ್ಯಾ ಕಪ್‌ ರೋಮಾಂಚನಕ್ಕೆ ಭಾರತ-ಪಾಕಿಸ್ತಾನ ಸಿದ್ಧ; ಕ್ರಿಕೆಟ್‌ ಜಗತ್ತಿನ ರೋಚಕ ಕಾದಾಟ

ನಾಳೆ ಟಿ20 ಕೂಟದಲ್ಲಿ ಎದುರಾಗಲಿವೆ ಇತ್ತಂಡಗಳು

Team Udayavani, Aug 27, 2022, 7:10 AM IST

ಏಷ್ಯಾ ಕಪ್‌ ರೋಮಾಂಚನಕ್ಕೆ ಭಾರತ-ಪಾಕಿಸ್ತಾನ ಸಿದ್ಧ; ಕ್ರಿಕೆಟ್‌ ಜಗತ್ತಿನ ರೋಚಕ ಕಾದಾಟ

ದುಬೈ: ಭಾರತ-ಪಾಕಿಸ್ತಾನ ಕ್ರಿಕೆಟ್‌ ಪಂದ್ಯವೆಂದರೆ ಅಲ್ಲೊಂದು ರೋಮಾಂಚನವಿರುತ್ತದೆ, ಕಾತುರ, ಕಳವಳಗಳು ಹೆಪ್ಪುಗಟ್ಟಿರುತ್ತವೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅಂತಹದ್ದೊಂದು ರೋಮಾಂಚಕ ಪಂದ್ಯ ಭಾನುವಾರ (ಆ.28) ದುಬೈನಲ್ಲಿ ನಡೆಯಲಿದೆ.

ಏಷ್ಯಾ ಕಪ್‌ ಟಿ20ಯಲ್ಲಿ ಬಾಬರ್‌ ಆಜಂ ನೇತೃತ್ವದ ಪಾಕಿಸ್ತಾನ, ರೋಹಿತ್‌ ಶರ್ಮ ನೇತೃತ್ವದ ಭಾರತ ಮುಖಾಮುಖೀಯಾಗಲಿವೆ.

ಭಾರತವೇ ಫೇವರಿಟ್‌
ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತ, ಪಾಕಿಸ್ತಾನದೆದುರು ಸೋತಿತ್ತು. ಹಾಗಿದ್ದರೂ ಪ್ರಸ್ತುತ ಪಂದ್ಯದಲ್ಲಿ ಭಾರತವೇ ಮೆಚ್ಚಿನ ತಂಡವೆನಿಸಿಕೊಂಡಿದೆ. ಅದನ್ನು ನಿಜ ಮಾಡುವ ಗುರುತರ ಹೊಣೆ ರೋಹಿತ್‌, ಕೊಹ್ಲಿ, ರಾಹುಲ್‌ ಅವರಿರುವ ತಂಡಕ್ಕಿದೆ.

ಗಡಿಯಾಚೆಯಿಂದ ಪಾಕಿಸ್ತಾನ ಭಯೋತ್ಪಾದನೆ ರಫ್ತು ಮಾಡುವುದನ್ನು ತೀವ್ರಗೊಳಿಸಿದ ನಂತರ, ಎರಡೂ ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಕ್ರಿಕೆಟ್‌ ನಿಂತುಹೋಗಿದೆ. ಹಾಗಾಗಿ ಏಷ್ಯಾ ಕಪ್‌, ಟಿ20, ಏಕದಿನ ವಿಶ್ವಕಪ್‌ಗ್ಳಲ್ಲೇ ಈ ಎರಡೂ ತಂಡಗಳು ಮುಖಾಮುಖಿಯಾಗಬೇಕಿದೆ!

ಪಾಕಿಸ್ತಾನಕ್ಕೆ ವೇಗಿ ಶಾಹೀನ್‌ ಅಫ್ರಿದಿ ಗೈರು ದೊಡ್ಡ ಹೊಡೆತವಾಗಿದೆ. ಆದರೆ ಭಾರತ ತಂಡಕ್ಕೆ ಖ್ಯಾತ ವೇಗಿ ಜಸ್ಪ್ರೀತ್ ಬುಮ್ರಾ ಅವರ ಗೈರು ಕಾಡಲಿಕ್ಕಿಲ್ಲ.

ಏಷ್ಯಾ ಕಪ್‌ನಲ್ಲಿ
ಒಟ್ಟು ಪಂದ್ಯಗಳು 14
ಭಾರತ ಜಯ 8
ಪಾಕಿಸ್ತಾನ ಜಯ 5
ರದ್ದು 1

ಟಿ20 ವಿಶ್ವಕಪ್‌ನಲ್ಲಿ
ಒಟ್ಟು ಪಂದ್ಯಗಳು 06
ಭಾರತ ಜಯ 5
ಪಾಕಿಸ್ತಾನ ಜಯ 1

ಏಕದಿನ ವಿಶ್ವಕಪ್‌ನಲ್ಲಿ
ಒಟ್ಟು ಪಂದ್ಯಗಳು 7
ಭಾರತ ಜಯ 7
ಪಾಕಿಸ್ತಾನ ಜಯ 0

 

 

ಟಾಪ್ ನ್ಯೂಸ್

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.