
ನಾನು 2 ತಿಂಗಳು ತಂಡದಿಂದ ಹೊರಗಿದ್ದೆ ಆದರೆ… : ಕೆ.ಎಲ್.ರಾಹುಲ್
2 ವರ್ಷಗಳಿಂದ ನಾನು ಮಾಡಿದ್ದನ್ನು ಮರೆತಿಲ್ಲ
Team Udayavani, Aug 17, 2022, 9:20 PM IST

ಹರಾರೆ: ನಾನು ಎರಡು ತಿಂಗಳ ಕಾಲ ಹೊರಗಿರಬಹುದು ಆದರೆ ಕಳೆದ ಎರಡು-ಮೂರು ವರ್ಷಗಳಲ್ಲಿ ನಾನು ದೇಶಕ್ಕಾಗಿ ಏನು ಮಾಡಿದ್ದೇನೆ ಎಂಬುದನ್ನು ತಂಡ ಮರೆತಿಲ್ಲ ಎಂದು ಭಾರತ ತಂಡದ ನಾಯಕ ಕೆ.ಎಲ್. ರಾಹುಲ್ ಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯದ ಮುನ್ನಾ ದಿನದಂದು ಹೇಳಿಕೆ ನೀಡಿದ್ದಾರೆ.
ಈ ರೀತಿಯ ವಾತಾವರಣವು ಆಟಗಾರನು ಉತ್ತಮ ಆಟಗಾರನಿಂದ ಶ್ರೇಷ್ಠ ಆಟಗಾರನಾಗಿ ರೂಪಾಂತರಗೊಳ್ಳಲು ಸಹಾಯ ಮಾಡುತ್ತದೆ, ತನ್ನ ತಂಡಕ್ಕಾಗಿ ಹೆಚ್ಚು ಗೆಲುವಿನ ಇನ್ನಿಂಗ್ಸ್ಗಳನ್ನು ಆಡಲು ಸಾಧ್ಯವಾಗುತ್ತದೆ” ಎಂದರು.
“ಆಟಗಾರನಿಗೆ ಆಯ್ಕೆಗಾರರು, ಕೋಚ್ ಮತ್ತು ನಾಯಕನ ಬೆಂಬಲವನ್ನು ಪಡೆಯುವುದು ಬಹಳ ಮುಖ್ಯ. ನಮ್ಮ ಮನಸ್ಥಿತಿಯು ಸ್ಪಷ್ಟವಾಗಿದ್ದರೆ ಅಗತ್ಯವಿರುವ ವಿಷಯಗಳ ಮೇಲೆ ನಾವು ಗಮನಹರಿಸಬಹುದು, ತುಂಬಾ ವಿಶ್ವಾಸವನ್ನು ನೀಡುತ್ತದೆ. ನಿಮ್ಮ ಬೆಂಬಲ , ತಂಡ ನಿಮ್ಮನ್ನು ಬೆಂಬಲಿಸಿದರೆ ಆಟಗಾರನಿಗೆ ಸುಲಭವಾಗುತ್ತದೆ ಎಂದರು.
”ಎಂಎಸ್ ಧೋನಿ ಅವರ ಹೆಜ್ಜೆಗಳನ್ನು ಅನುಸರಿಸಲು ನೀವು ಪ್ರಯತ್ನಿಸಿದ್ದೀರಾ ಎಂದು ಕೇಳಿದಾಗ, ನಾನು ಬೇರೆಯವರಂತಾಗಲು ಸಾಧ್ಯವಿಲ್ಲ. ಆಗ ನನಗೆ, ತಂಡಕ್ಕೆ ಅಥವಾ ಆಟಕ್ಕೆ ನಾನು ನ್ಯಾಯಯುತವಾಗಿರುವುದಿಲ್ಲ. ನಾನು ಪ್ರಯತ್ನಿಸುತ್ತೇನೆ ಮತ್ತು ನಾನಾಗಿಯೇ ಇರುತ್ತೇನೆ. ಇತರ ಆಟಗಾರರು ಅವರಿಗೆ ಬೇಕಾದಂತೆ ಇರಲು ಅವಕಾಶ ಮಾಡಿಕೊಡುತ್ತೇನೆ ಎಂದು ರಾಹುಲ್ ಹೇಳಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CWC2023 ಟೀಂ ಇಂಡಿಯಾದ ಮಧ್ಯಮ ಕ್ರಮಾಂಕ ಹೆಸರಿಸಿದ ಸೆಹವಾಗ್; ಸ್ಟಾರ್ ಬ್ಯಾಟರ್ ಗಿಲ್ಲ ಚಾನ್ಸ್

Asian Games: ಶೂಟಿಂಗ್ ಟ್ರ್ಯಾಪ್ ಪುರುಷರ ತಂಡ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನ

Asian Games: ಗಾಲ್ಫ್ ನಲ್ಲಿ ಐತಿಹಾಸಿಕ ಪದಕ ಗೆದ್ದ ಕರ್ನಾಟಕದ ಅದಿತಿ ಅಶೋಕ್

ODI World Cup 2023: ಅಭ್ಯಾಸ ಪಂದ್ಯದಲ್ಲಿ ಹ್ಯಾಟ್ರಿಕ್ ಪಡೆದ ಸ್ಟಾರ್ಕ್; ವಿಡಿಯೋ ನೋಡಿ

World cup cricket ವೈಭವ ವಿಶ್ವಕಪ್ ಪ್ರಶಸ್ತಿಗಳ ಹ್ಯಾಟ್ರಿಕ್ ಸಾಧಿಸಿದ ಆಸ್ಟ್ರೇಲಿಯ
MUST WATCH
ಹೊಸ ಸೇರ್ಪಡೆ

CWC2023 ಟೀಂ ಇಂಡಿಯಾದ ಮಧ್ಯಮ ಕ್ರಮಾಂಕ ಹೆಸರಿಸಿದ ಸೆಹವಾಗ್; ಸ್ಟಾರ್ ಬ್ಯಾಟರ್ ಗಿಲ್ಲ ಚಾನ್ಸ್

Madhya Pradesh: ಭೋಪಾಲ್ನಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

350 Years ಬಳಿಕ ಛತ್ರಪತಿ ಶಿವಾಜಿಯ ‘ಹುಲಿ ಉಗುರುಗಳ ಆಯುಧ’ ಭಾರತಕ್ಕೆ ಮರಳಲಿದೆ

Multan ; ಭಿಕ್ಷಾಟನೆಗಾಗಿ ಸೌದಿ ಅರೇಬಿಯಾಕ್ಕೆ ತೆರಳುತ್ತಿದ್ದ 16 ಮಂದಿಯ ಬಂಧನ

Bhatkal: ಸ್ವಚ್ಛತಾ ಕಾರ್ಯಕ್ರಮಕ್ಕೆ ಭಟ್ಕಳ ಉಪವಿಭಾಗಾಧಿಕಾರಿ ಚಾಲನೆ