ಲಕ್ನೋ ವಿರುದ್ಧಸನ್ರೈಸರ್ ಹೈದರಾಬಾದ್ ಸೋಲು ; ಕಾವ್ಯಾ ಮಾರನ್ಗೆ ನಿರಾಶೆ
Team Udayavani, Apr 6, 2022, 5:49 AM IST
ಚೆನ್ನೈ: ಲಕ್ನೋ ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ ಸನ್ರೈಸರ್ ಹೈದರಾಬಾದ್ ತಂಡವು ಸೋತಿರುವುದು ತಂಡದ ಸಿಇಒ ಕವಿಯಾ ಮಾರನ್ಗೆ ನಿರಾಶೆಯನ್ನುಂಟು ಮಾಡಿದೆ.
ಈ ಬಾರಿಯ ಐಪಿಎಲ್ನಲ್ಲಿ ಹೈದರಾಬಾದ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ಇದು ತಂಡದ ಸತತ ಎರಡನೇ ಸೋಲು ಆಗಿದೆ. ಪೆವಿಲಿಯನ್ನಲ್ಲಿ ಪಂದ್ಯ ವೀಕ್ಷಿಸಿದ ಕವಿಯಾ ಮಾರನ್ ಅವರ ಮುಖದಲ್ಲಿ ದುಃಖ ಕಾಣುತ್ತಿತ್ತು. ಸತತ ಎರಡನೇ ಸೋಲಿನಿಂದ ಅವರು ಬಹಳಷ್ಟು ನಿರಾಶೆ ಅನುಭವಿಸಿದರು.
ಮಾರನ್ ಕುಟುಂಬ ಅಕ್ರಮ ಆಸ್ತಿ ಪಡೆದಿರುವುದು ಗೊತ್ತಾದ ವೇಳೆ ತಮಿಳು ಜನರ ವರ್ತನೆಯಂತೆ ಕವಿಯಾ ಮಾರನ್ ಅವರಲ್ಲಿ ಕಂಡು ಬಂತು ಎಂದು ಟ್ವಿಟರ್ನಲ್ಲಿ ಬರೆಯಲಾಗಿದೆ.
ಅವರು ಇದಕ್ಕಿಂತ ಉತ್ತಮ ನಿರ್ವಹಣೆಯನ್ನು ಬಯಸಿದ್ದಾರೆ. ಕೇನ್ ವಿಲಿಯಮ್ಸನ್, ಅಬ್ದುಲ್ ಸಮದ್, ಅಭಿಷೇಕ್ ವರ್ಮ, ಉಮ್ರಾನ್ ಮಲಿಕ್,ರಾಹುಲ್ ತ್ರಿಪಾಠಿ, ಮಾರ್ಕ್ರಮ್.ಪ್ಲೀಸ್ ನೀವು ಅವರನ್ನು ಸಂತೋಷಗೊಳಿಸಲು ಪ್ರಯತ್ನಿಸಿ ಎಂದು ಟ್ವಿಟರ್ನಲ್ಲಿ ಇನ್ನೊಬ್ಬರು ಬರೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಈ ಪೆನ್ಡ್ರೈವ್ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ