19 ಐಪಿಎಸ್ ಅಧಿಕಾರಿಗಳ ವರ್ಗ
Team Udayavani, Mar 11, 2018, 7:30 AM IST
ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆ ರಾಜ್ಯ ಸರ್ಕಾರ ಐಎಎಸ್ ಅಧಿಕಾರಿಗಳ ಬಳಿಕ 19 ಹಿರಿಯ
ಪೊಲೀಸ್ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಬಿ. ದಯಾನಂದ- ಐಜಿಪಿ, ಕೇಂದ್ರ ವಲಯ, ಅಮೃತ್ ಪೌಲ್ -ಐಜಿಪಿ,(ಆಡಳಿತ) ಬೆಂಗಳೂರು, ಉಮೇಶ್ ಕುಮಾರ್-ಗೃಹ ಇಲಾಖೆ
ಕಾರ್ಯದರ್ಶಿ, ಸೌಮೇಂದ್ರ ಮುಖರ್ಜಿ-ದಕ್ಷಿಣ ವಲಯ, ಐಜಿಪಿ ಮೈಸೂರು, ಎಸ್. ರವಿ-ಐಜಿಪಿ ಬಳ್ಳಾರಿ ವಲಯ, ವಿಪುಲ್
ಕುಮಾರ್ -ಕರ್ನಾಟಕ ಪೊಲೀಸ್ ಅಕಾಡೆಮಿ ನಿರ್ದೇಶಕರು, ಮೈಸೂರು, ಎನ್. ಶಿವಪ್ರಸಾದ್-ಕೆಎಸ್ಆರ್ಟಿಸಿ ಭದ್ರತೆ ಮತ್ತು ವಿಚಕ್ಷಣಾ ದಳ, ನಿರ್ದೇಶಕರು. ಅಮಿತ್ ಸಿಂಗ್-ಎಸ್ಪಿ, ಮೈಸೂರು, ಎಂ. ಎನ್.ಅನುಚೇತ್-ಎಸ್ಪಿ, ಸಿಐಡಿ ಬೆಂಗಳೂರು, ರವಿ ಡಿ.
ಚೆನ್ನಣ್ಣವರ-ಬೆಂಗಳೂರು ದಕ್ಷಿಣ ವಲಯ ಡಿಸಿಪಿ, ಕುಲದೀಪ್ ಕುಮಾರ್ ಜೈನ್-ಕರ್ನಾಟಕ ಪೊಲೀಸ್ ಮೀಸಲು ಪಡೆಯ ಕಮಾಂಡೆಂಟ್, ನಿಖಂ ಪ್ರಕಾಶ್ ಅಮೃತ್-ಎಸ್ಪಿ ವಿಜಯಪುರ, ಡಾ. ಭೀಮಾಶಂಕರ್ ಗುಳೇದ್-ಎಸ್ಪಿ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜಿ. ರಾಧಿಕಾ-ಎಸ್ಪಿ, ಎಸಿಬಿ ಬೆಂಗಳೂರು, ಡಾ. ಅನೂಪ್ ಶೆಟ್ಟಿ-ಎಸ್ಪಿ, ಗುಪ್ತಚರ ಇಲಾಖೆ, ಬೆಂಗಳೂರು, ಎಸ್. ಗಿರೀಶ್-ಎಸ್ಪಿ ಮಂಡ್ಯ, ಕಲಾ ಕೃಷ್ಣ ಮೂರ್ತಿ-ಡಿಸಿಪಿ, ಈಶಾನ್ಯ ವಲಯ ಬೆಂಗಳೂರು ಇಲ್ಲಿಗೆ ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
MUST WATCH
ಹೊಸ ಸೇರ್ಪಡೆ
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ