6 ನಿಗಮಗಳಿಗೆ ಹನ್ನೊಂದು ನಿರ್ದೇಶಕರ ನೇಮಕ: ಸಿಎಂ ತವರು ಹಾವೇರಿ ಜಿಲ್ಲೆಗೆ ಬಂಪರ್
Team Udayavani, Mar 10, 2023, 6:40 AM IST
ಬೆಂಗಳೂರು: ವಿಧಾನಸಭೆ ಚುನಾವಣೆ ಚುನಾವಣೆ ಅಧಿಸೂಚನೆಗೆ ದಿನಗಣನೆ ಬೆನ್ನಲ್ಲೇ ರಾಜ್ಯ ಸರ್ಕಾರ ಆರು ನಿಗಮಗಳಿಗೆ ಹನ್ನೊಂದು ನಿರ್ದೇಶಕರ ನೇಮಕಗೊಳಿಸಿ ಆದೇಶ ಹೊರಡಿಸಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಡಿ ಬರುವ ಆರು ನಿಗಮಗಳಿಗೆ ಮುಖ್ಯಮಂತ್ರಿಯವರ ತವರು ಹಾವೇರಿ ಜಿಲ್ಲೆಯವರನ್ನು ನೇಮಿಸಲಾಗಿದೆ.
ರಾಘವೇಂದ್ರ ಭರಮಪ್ಪ- ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಚಿದಾನಂದ ಬಡಿಗೇರ ಮತ್ತು ಓಂಕಾರ-ವಿಶ್ವಕರ್ಮ ಅಭಿವೃದ್ಧಿ ನಿಗಮ, ವಿನಾಯಕ ಯಲ್ಲಪ್ಪ ಶಿಂಧೆ ಮತ್ತು ನಾರಾಯಣ ಪವಾರ- ಮರಾಠ ಅಭಿವೃದ್ಧಿ ನಿಗಮ,-ರುದ್ರಪ್ಪ ಹಡಪದ-ಸವಿತಾ ಸಮಾಜ ಅಭಿವೃದ್ಧಿ ನಿಗಮ, ಪಾಂಡುರಂಗ ಶಂಕರರಾವ್ ಮತ್ತು ತಿಪ್ಪಣ್ಣ ಯಲ್ಲಪ್ಪ-ಅಲೆಮಾರಿ/ಅರೆ ಅಲೆಮಾರಿ ಅಭಿವೃದ್ಧಿ ನಿಗಮ, ರಾಮಚಂದ್ರ ಹನುಮಂತಪ್ಪ, ಕೃಷ್ಣಪ್ಪ ಸುಣಗಾರ್ ಮತ್ತು ಬಸವರಾಜ್ ಫಕೀರಪ್ಪ- ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್