ಕಾರಿನ ಕಿಟಕಿ ಗಾಜಿಗೆ ಕತ್ತು ಸಿಲುಕಿ ಮಗು ಸಾವು
Team Udayavani, Apr 25, 2019, 3:24 AM IST
ಚನ್ನರಾಯಪಟ್ಟಣ: ತಾಲೂಕಿನ ದೊಡ್ಡಗನ್ನಿ ಗ್ರಾಮದಲ್ಲಿ ಕತ್ತು ಕಾರಿನ ಕಿಟಕಿ ಗಾಜಿಗೆ ಸಿಲುಕಿ ಮೂರು ವರ್ಷದ ಬಾಲಕ ಮೃತಪಟ್ಟಿದ್ದಾನೆ. ತುಮಕೂರು ಜಿಲ್ಲೆ ತುರುವೇಕರೆ ತಾಲೂಕು ದಂಡಿಶಿವರ ಗ್ರಾಮದ ಇಂದ್ರಾಣಿ ಉಮೇಶ್ ಅವರ ಮಗು ರತನ್ಶೆಟ್ಟಿ (3) ಮೃತ ಬಾಲಕ.
ಮಗು ಅಜ್ಜನ ಮನೆಯಲ್ಲಿ ಉಳಿದಿತ್ತು. ಬುಧವಾರ ಬಳಗ್ಗೆ ಮಗುವಿನ ಸೋದರ ಮಾವ ಉಮೇಶ್ ತನ್ನ ಕಾರಿನಲ್ಲಿ ತೋಟಕ್ಕೆ ಕರೆದುಕೊಂಡು ಹೋಗಿದ್ದರು. ಉಮೇಶ, ಕಾರಿನಲ್ಲಿ ಮಗು ಬಿಟ್ಟು ತೆಂಗಿನ ಮರಕ್ಕೆ ನೀರು ಹಾಕುವಾಗ ಮಗು ಕಾರಿನ ಕಿಟಕಿ ಬಾಗಿಲಿನಲ್ಲಿ ಕತ್ತು ಹೊರಹಾಕಿತ್ತು.
ಈ ವೇಳೆ, ಮಗುವಿನ ಕೈ ಕಾರಿನ ಗಾಜಿನ ಸ್ವಿಚ್ ಮೇಲೆ ಇಟ್ಟಿದ್ದರಿಂದ ಕಿಟಕಿ ಗಾಜು ಮೇಲೆ ಹೋಗಿ ಮಗುವಿನ ಕತ್ತಿಗೆ ಜಖಂ ಆಗಿದೆ. ಕೂಡಲೇ ಉಮೇಶ ಆಸ್ಪತ್ರೆಗೆ ಕರೆ ತಂದರಾದರೂ ಚಿಕಿತ್ಸೆ ಫಲಕಾರಿಯಾದೆ ಮಗು ಮೃತ ಪಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan Pen Drive Case: ಕಾಂಗ್ರೆಸ್ ಪ್ರತಿಭಟನಕಾರರ ವಿರುದ್ಧ ಜೆಡಿಎಸ್ ದೂರು
SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು
PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್ ವಿರುದ್ಧ ಬಿಜೆಪಿ ದೂರು
Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ
Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್ಡ್ರೈವ್; ಸಂಕಷ್ಟದಲ್ಲಿ ಜೆಡಿಎಸ್
MUST WATCH
ಹೊಸ ಸೇರ್ಪಡೆ
Tragedy: ತನ್ನ ಅಪಾರ್ಟ್ಮೆಂಟ್ನಲ್ಲೇ ನೇಣಿಗೆ ಶರಣಾದ ಭೋಜ್ಪುರಿ ನಟಿ… ಕಾರಣ ನಿಗೂಢ
B.Y. Raghavendra: ಕಾಂಗ್ರೆಸ್ನವರ ಬಳಿ ಗ್ಯಾರಂಟಿ ಅಡ್ವಾನ್ಸ್ ಹಣ ಕೇಳಿ: ಬಿವೈಆರ್
Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ