ನೇಪಾಳದಲ್ಲಿ ಹಿಮಪಾತಕ್ಕೆ 9 ಪರ್ವತಾರೋಹಿಗಳು ಬಲಿ
Team Udayavani, Oct 14, 2018, 6:00 AM IST
ಕಠ್ಮಂಡು: ನೇಪಾಳದಲ್ಲಿ ಉಂಟಾದ ಹಿಮಪಾತದಲ್ಲಿ ದಕ್ಷಿಣ ಕೊರಿಯಾದ ಐವರು ಸೇರಿದಂತೆ 9 ಮಂದಿ ಅಸುನೀಗಿದ್ದಾರೆ. ಗುರ್ಜಾ ಪರ್ವತ ಪ್ರದೇಶದಲ್ಲಿದ್ದ ಅವರ ಬೇಸ್ ಕ್ಯಾಂಪ್ ಹಿಮದ ಅಡಿಯಲ್ಲಿ ಹುದುಗಿ ಹೋಗಿದೆ. ಪಶ್ಚಿಮ ನೇಪಾಳದ ಧವಳಗಿರಿ ಪರ್ವತದ ದಕ್ಷಿಣ ಭಾಗದಿಂದ 3,500 ಅಡಿ ಎತ್ತರದಲ್ಲಿ ಬೇಸ್ ಕ್ಯಾಂಪ್ ನಿರ್ಮಾಣವಾಗಿತ್ತು. ಶುಕ್ರವಾರ ಏಕಾಏಕಿ ಹಿಮಪಾತವಾಗಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ನೇಪಾಳದ ಚಾರಣ ತೆರಳುವವರ ಸಂಸ್ಥೆಗಳ ಒಕ್ಕೂಟ ಟ್ರೆಕಿಂಗ್ ಕ್ಯಾಂಪ್ ನೇಪಾಳದ ಎಂ.ಡಿ. ವಾಂಗುc ಶೆರ್ಪಾ ಹೇಳಿದ್ದಾರೆ.
ಗುರ್ಜಾ ಗ್ರಾಮದಿಂದ ಅ.7ರಂದು ಒಂಭತ್ತು ಮಂದಿ ಪರ್ವತಕ್ಕೆ ತೆರಳಿದ್ದರು. ಇನ್ನೂ ಉತ್ತಮ ಹವಾಮಾನ ಬಂದು ಚಾರಣ ಮುಂದುವರಿಸಲು ಕಾಯುತ್ತಿರುವಾಗ ಹಿಮಪಾತವಾಗಿದೆ. ಅಸುನೀಗಿರುವ ದಕ್ಷಿಣ ಕೊರಿಯಾದ ಕಿಂ ಚಾಂಗ್ ಹೋ ಅವರ ದೇಶದಿಂದ ಮೊದಲ ಬಾರಿಗೆ 8 ಸಾವಿರ ಅಡಿ ಎತ್ತರಕ್ಕೆ ಬದಲಿ ಆಮ್ಲಜನಕ ವ್ಯವಸ್ಥೆ ಇರಿಸಿಕೊಳ್ಳದೆ ಪರ್ವತ ಏರಿದ ದಾಖಲೆಗೆ ಪಾತ್ರರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ