ಡಿಎಸ್ಸಿ ಪ್ರಶಸ್ತಿ ರೇಸಲ್ಲಿ ಅರವಿಂದ್ ಅಡಿಗರ ಪುಸ್ತಕ
Team Udayavani, Sep 29, 2017, 7:05 AM IST
ಲಂಡನ್: ಮ್ಯಾನ್ ಬೂಕರ್ ವಿಜೇತ ಅರವಿಂದ್ ಅಡಿಗ ಅವರು ದಕ್ಷಿಣ ಏಷ್ಯಾದ ಶ್ರೇಷ್ಠ ಸಾಹಿತ್ಯಕ್ಕೆ ನೀಡಲಾಗುವ ಪ್ರತಿಷ್ಠಿತ ಡಿಎಸ್ಸಿ ಪ್ರಶಸ್ತಿ ರೇಸ್ನಲ್ಲಿದ್ದಾರೆ.
ಇದೀಗ ಅಡಿಗ ಅವರ “”ಸೆಲೆಕ್ಷನ್ ಡೇ” ಶೀರ್ಷಿಕೆಯ ಪುಸ್ತಕ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿದ್ದು, ಇನ್ನೂ ನಾಲ್ವರ ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅರವಿಂದ್ ಅಡಿಗ ಹಾಗೂ ಅಂಜಲಿ ಜೋಸೆಫ್ (ದ ಲಿವಿಂಗ್), ಶ್ರೀಲಂಕಾದ ಅನುಕ್ ಅರುಡ್ಪ್ರಗಾಸಂ (ದ ಸ್ಟೋರಿ ಆಫ್ ಎ ಬ್ರಿàಫ್ ಮ್ಯಾರೇಜ್), ಕರಣ್ ಮಹಾಜನ್ (ದ ಅಸೋಸಿಯೇಷನ್ ಆಫ್ ಸ್ಮಾಲ್ ಬಾಂಬ್ಸ್) ಹಾಗೂ ಸ್ಟೆಫನ್ ಅಲ್ಟರ್ (ಇನ್ ದ ಜಂಗಲ್ಸ್ ಆಫ್ ದ ನೈಟ್) ಅವರ ಪುಸ್ತಕಗಳು ಅಂತಿಮ ಸುತ್ತಿನಲ್ಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?
Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!
Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ
ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ