ಬಾಂಗ್ಲಾದಲ್ಲಿ ದೋಣಿ ಮುಳುಗಿ 24 ಮಂದಿ ಸಾವು
Team Udayavani, Sep 25, 2022, 9:30 PM IST
ಢಾಕಾ: ಮಹಾಲಯ ಅಮವಾಸ್ಯೆಯ ಪೂಜೆಗೆಂದು ಹೊರಟಿದ್ದ 24 ಮಂದಿ ದೋಣಿ ಮುಳುಗಿ ಸಾವನ್ನಪ್ಪಿರುವ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ.
ಪಂಚಗರ್ ಜಿಲ್ಲೆಯ ಔಲಿಯಾ ಘಾಟ್ನಿಂದ ಭದೇಶ್ವರ ದೇಗುಲದ ಕಡೆಗೆ ದೋಣಿ ಹೊರಟಿತ್ತು. ಅದರಲ್ಲಿ ಬೋಡಾ, ಮರಿಯಾ ಮತ್ತು ಬಂಘರಿ ಪ್ರದೇಶದ ಹಿಂದೂಗಳು ಪ್ರಯಾಣಿಸುತ್ತಿದ್ದರು.
ದೋಣಿಯಲ್ಲಿ 30ಕ್ಕೂ ಅಧಿಕ ಮಂದಿಯಿದ್ದರು. ಭಾರ ಹೆಚ್ಚಾದ ಹಿನ್ನೆಲೆ ಅದು ಮುಳುಗಿದೆ. 24 ಮಂದಿ ಸಾವನ್ನಪ್ಪಿದ್ದು, ಇನ್ನೂ ಅನೇಕರು ಕಾಣೆಯಾಗಿದ್ದಾರೆ. ಕೆಲವರು ಈಜಿಕೊಂಡು ದಡ ತಲುಪಿದ್ದಾರೆ ಎಂದು ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ