25 ಆಫ್ಘನ್ನರನ್ನು ಕೊಂದಿದ್ದಕ್ಕೆ ಪಶ್ಚಾತ್ತಾಪವಿಲ್ಲ! ಪ್ರಿನ್ಸ್‌ ಹ್ಯಾರಿ ಆತ್ಮಚರಿತ್ರೆ ಸೋರಿಕೆ

ಖಾಸಗಿ ವಿಚಾರಗಳ ಅನಾವರಣ

Team Udayavani, Jan 7, 2023, 7:45 AM IST

25 ಆಫ್ಘನ್ನರನ್ನು ಕೊಂದಿದ್ದಕ್ಕೆ ಪಶ್ಚಾತ್ತಾಪವಿಲ್ಲ! ಪ್ರಿನ್ಸ್‌ ಹ್ಯಾರಿ ಆತ್ಮಚರಿತ್ರೆ ಸೋರಿಕೆ

ಲಂಡನ್‌: ಜ.10ಕ್ಕೆ ಬಿಡುಗಡೆಯಾಗಬೇಕಿದ್ದ ಬ್ರಿಟನ್‌ ರಾಜಕುಮಾರ ಪ್ರಿನ್ಸ್‌ ಹ್ಯಾರಿ ಅವರ ಆತ್ಮಚರಿತ್ರೆ “ಸ್ಪೇರ್‌’ನ ಸ್ಪ್ಯಾನಿಶ್‌ ಆವೃತ್ತಿ ಪುಸ್ತಕ ಸೋರಿಕೆಯಾಗಿದ್ದು, ಜಗತ್ತಿಗೆ ತಿಳಿಯದ ರಾಜಮನೆತನದ ಕೆಲ ಅಚ್ಚರಿಸಂಗತಿಗಳು, ರಾಜಕುಮಾರರ ಒಡನಾಟ, ಭಾವನೆಗಳು ಈಗ ಜಗತ್ತಿನ ಮುಂದೆ ತೆರೆದುಕೊಂಡಿವೆ. ತಾಯಿ ಡಯಾನಾ ಸಾವಿನಿಂದ ಹಿಡಿದು, ಪ್ರಿನ್ಸ್‌ ಹ್ಯಾರಿಯ ಗಾಂಜಾ ಸೇವನೆಯ ಚಟ, ಆಫ್ಘನ್ನರನ್ನು ಕೊಂದ ವಿಚಾರ, ರಾಜಮನೆತನದ ವೈಮನಸ್ಸು, ಒಡಕುಗಳನ್ನು ಹ್ಯಾರಿಯ ಆತ್ಮಕಥೆ ಬಿಚ್ಚಿಟ್ಟಿದೆ. ಪುಸ್ತಕದಲ್ಲಿ ಹ್ಯಾರಿ ಹಂಚಿಕೊಂಡ ಕೆಲ ಪ್ರಮುಖವಿಚಾರಗಳು ಇಂತಿವೆ..

* ನನ್ನ ತಾಯಿ ಡಯಾನಾಳ ಸಾವನ್ನು ಸಾಮಾನ್ಯವೆನ್ನುವಂತೆ ನನ್ನ ತಂದೆ ಹೇಳಿದ್ದರು. ಅಂದು ಕನಿಷ್ಠ ನನ್ನನ್ನು ಅಪ್ಪಿಕೊಳ್ಳಲೂ ಇಲ್ಲ. ಅಮ್ಮನ ಅಂತಿಮ ಯಾತ್ರೆಗೆ ಬಂದವರನ್ನು ನನ್ನ ತಂದೆ ಮಾತನಾಡಿಸುತ್ತಿದ್ದ ಪರಿ ನೋಡಿ ನನಗೆ ಆತ ಓರ್ವ ರಾಜಕಾರಣಿಯಷ್ಟೇ ಎಂದೆನಿಸಿದ್ದ.

* ತಾಯಿಯ ಸಾವಿನ ಬಳಿಕ ಮತ್ತೂಬ್ಬಳನ್ನು ಮದುವೆಯಾಗದಂತೆ ನಾನು, ವಿಲಿಯಂ ಬೇಡಿಕೊಂಡರೂ ನಮ್ಮ ಮಾತನ್ನು ನನ್ನ ತಂದೆ ಚಾರ್ಲ್ಸ್‌ ನಿರ್ಲಕ್ಷಿಸಿ, ಕ್ಯಾಮಿಲಾರನ್ನು ವರಿಸಿದರು.

* ಮೆಘನ್‌ ವಿಚಾರದ ಹೊಡೆದಾಟದ ಬಳಿಕವೂ ನಾನು ನನ್ನ ಸಹೋದರ ನಮ್ಮ ಬಾಲ್ಯದ ಹೆಸರುಗಳಾದ ವಿಲ್ಲಿ, ಹೆರಾಲ್ಡ್‌ ಎಂದೇ ಪರಸ್ಪರ ಕರೆದುಕೊಳ್ಳುತ್ತಿದ್ದವು. ವಿಲ್ಲಿ ನನ್ನೆಡೆಗೆ ನೋಡುತ್ತಿದ್ದ ನೋಟದಲ್ಲಿ ಪಶ್ಚಾತ್ತಾಪವಿರುತ್ತಿತ್ತು.

* ನಾನು ಹುಟ್ಟಿದಾಗಲೇ ನಿರ್ಲಕ್ಷ್ಯಕ್ಕೆ ಒಳಗಾದವನು ! ನಾನು ಹುಟ್ಟಿದಾಗ ತನ್ನ ತಂದೆ ಚಾರ್ಲ್ಸ್‌, ನನ್ನ ಅಣ್ಣನನ್ನು “ಉತ್ತರಾಧಿಕಾರಿ'(ಹೇರ್‌)ಯೆಂದು, ನನ್ನನ್ನು “ಹೆಚ್ಚುವರಿ'(ಸ್ಪೇರ್‌) ಆಯ್ಕೆ ಎಂದೂ ನನ್ನ ತಾಯಿ ಡಯಾನಾಳ ಮುಂದೆ ಹೇಳಿದ್ದರು.

* ನನಗೆ 17 ವರ್ಷವಿದ್ದಾಗಲೇ ಗಾಂಜಾ ಸೇವನೆ ಮಾಡಿದ್ದೆ! ನನ್ನ ತಂದೆ ಪುನರ್ವಸತಿ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಆ ಅಭ್ಯಾಸ ತಪ್ಪಿಸಿದ್ದರು.

*ಅಫ್ಘಾನಿಸ್ಥಾನದಲ್ಲಿ ತಾಲಿಬಾನಿಗಳ ವಿರುದ್ಧ ನಡೆಯುತ್ತಿದ್ದ ಯುದ್ಧದಲ್ಲಿ ನಾನು 2 ಬಾರಿ ಭಾಗವಹಿಸಿದ್ದೆ. ಈ ವೇಳೆ 25 ಆಫ್ಘನ್ನರನ್ನು ಕೊಂದಿದ್ದೇನೆ. ಅದು ಚದುರಂಗದ ಆಟದಿಂದ ಕಾಯಿ ಜರುಗಿಸಿದಂತೆ ಭಾಸವಾಗಿತ್ತು. ಆ ಬಗ್ಗೆ ನನಗೆ ಯಾವುದೇ ಪಶ್ಚಾತ್ತಾಪವಿಲ್ಲ.

 

ಟಾಪ್ ನ್ಯೂಸ್

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

1-cuba

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.