ಅನ್ನ ಕೊಟ್ಟವನ ಅಗಲುವಿಕೆ: ವಾನರನ ಅಂತಿಮ ನಮನದ ವಿಡಿಯೋ ವೈರಲ್
Team Udayavani, Oct 21, 2022, 2:59 PM IST
ಕೊಲಂಬೊ: ತನಗೆ ಅನ್ನ ಕೊಟ್ಟವನ ಸಾವಿಗೆ ಸಿಂಗಳೀಕವೊಂದು ಕೊರಗುತ್ತಾ ಮುತ್ತು ಕೊಟ್ಟ ದೃಶ್ಯಗಳು ಎಲ್ಲರ ಮನ ಮುಟ್ಟಿದ್ದು, ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ಶ್ರೀಲಂಕಾದ ಪೂರ್ವ ಪ್ರಾಂತ್ಯದ ಬಟ್ಟಿಕಲೋವಾ ಜಿಲ್ಲೆಯಲ್ಲಿ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
56 ವರ್ಷದ ಪೀತಾಂಬರಂ ರಾಜನ್ ಅವರು ಅಕ್ಟೋಬರ್ 17 ರಂದು ಅನಾರೋಗ್ಯದಿಂದ ನಿಧನ ಹೊಂದಿದ್ದರು. ಅವರ ಅಂತಿಮ ದರ್ಶನಕ್ಕೆ ನೂರಾರು ಮಂದಿ ಸಂಬಂಧಿಕರು ಬಂದಿದ್ದ ವೇಳೆ ಸಿಂಗಳೀಕ ಬಂದು ಹಣೆಗೆ ಮುತ್ತಿಟ್ಟು ಅವರನ್ನು ಎಬ್ಬಿಸಲು ಪ್ರಯತ್ನಿಸಿ ಎಲ್ಲರನ್ನೂ ಚಕಿತ ಗೊಳಿಸಿತು.
♦కొలంబో: తనకు అన్నం పెట్టిన వ్యక్తి చనిపోయాడని ఓ వానరం రోధించి అతడికి ముద్దు పెట్టి నివాళులర్పించిన దృశ్యాలు అందరి హృదయాలను కలచివేశాయి.
♦శ్రీలంక లోని తూర్పు ప్రావిన్స్లో బట్టికలోవా జిల్లాలో చోటుచేసుకున్న ఈ ఘటనకు సంబంధించిన ఈ వీడియో సామాజిక మాధ్యమాల్లో వైరల్గా మారింది. pic.twitter.com/GINtQOIl7r— DD News Andhra (అధికారిక ఖాతా) (@DDNewsAndhra) October 20, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಗ್ರಾಹಕ ರಕ್ಷಣ ಕಾಯ್ದೆ ಅಡಿ ವಕೀಲರು ಬರಲ್ಲ: ಸುಪ್ರೀಂ
MLC Elections; ನೈಋತ್ಯ ಪದವೀಧರರ ಕ್ಷೇತ್ರ; ಕಾರ್ಮಿಕರ, ಪದವೀಧರರ ಧ್ವನಿಯಾಗುವೆ
ನೈಋತ್ಯ ಶಿಕ್ಷಕರ ಕ್ಷೇತ್ರ: ಎಸ್. ಆರ್. ಹರೀಶ್ ಆಚಾರ್ಯ ಸ್ಪರ್ಧೆ
LSGvsDC; ಪೂರನ್-ಅರ್ಷದ್ ವ್ಯರ್ಥ ಹೋರಾಟ; ಡೆಲ್ಲಿ ಸಮಾಧಾನದ ಗೆಲುವು: ಆರ್ ಸಿಬಿ ಹಾದಿ ಸಲೀಸು
ಮುಂದಿನ 5 ವರ್ಷಗಳಲ್ಲಿ ಅಭಿವೃದ್ಧಿಯ ನೈಜ ಸಿನೆಮಾ: ಡಾ| ಧನಂಜಯ ಸರ್ಜಿ